Vijayapura News | ಮಾನವ ಸರಪಳಿ | ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ | ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ: Human chain ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಬಾಗಲಕೋಟೆ ಜಿಲ್ಲೆಯ ಗಡಿ ಭಾಗದ ಆಲಮಟ್ಟಿಯವರೆಗಿನ ಸುಮಾರು 62 ಕಿ.ಮೀ.ವರೆಗೆ ಯಶಸ್ವಿಯಾಗಿ ಹಮ್ಮಿಕೊಂಡ ಮಾನವ ಸರಪಳಿ ನಿರ್ಮಾಣಕ್ಕೆ ಮಾನವ ಸರಪಳಿ ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ. ಇದನ್ನೂ ಓದಿ: Vijayapura News | ಸಂವಿಧಾನ ದಿನಾಚರಣೆ | ಸಂವಿಧಾನದ ಆಶಯಕ್ಕನುಗುಣವಾಗಿ ನಡೆಯುವಂತೆ – ಜಿಪಂ ಸಿಇಒ ರಿಷಿ ಆನಂದ ಕರೆ Human chain ಪ್ರಜಾಪ್ರಭುತ್ವ […]
Vijayapura News | ಸಂವಿಧಾನ ದಿನಾಚರಣೆ | ಸಂವಿಧಾನದ ಆಶಯಕ್ಕನುಗುಣವಾಗಿ ನಡೆಯುವಂತೆ – ಜಿಪಂ ಸಿಇಒ ರಿಷಿ ಆನಂದ ಕರೆ

ವಿಜಯಪುರ: Constitution Day Celebration ಸಮಾಜದಲ್ಲಿ ನಾವೆಲ್ಲರೂ ಸಮಾನರು, ತಾರತಮ್ಯ ಬೇಧಭಾವ ತೊರೆದು ಎಲ್ಲರೂ ಸಮಾನರೆಂಬ ಸಂವಿಧಾನದ ಆಶಯಕ್ಕನುಗುಣವಾಗಿ ನಡೆಯುವ ಮೂಲಕ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಹಾಗೂ ವಿಚಾರ ಸಂಕಿರಣ -2024 ಕಾರ್ಯಕ್ರಮ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ […]
Vijayapura News | ಸಂವಿಧಾನ ಧರ್ಮ ಪಾಲನೆಗೆ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಕರೆ

ವಿಜಯಪುರ: ಸಂವಿಧಾನ ಒಂದು ಶ್ರೇಷ್ಠ ಧರ್ಮ. (ಸಂವಿಧಾನ ಧರ್ಮ) ಈ ಸಂವಿಧಾನ ಧರ್ಮವನ್ನು ನಾವೆಲ್ಲರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಪಾಲನೆ ಮಾಡಿದಾಗ ಮಾತ್ರ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ ಎಂದು ಮಹಿಳಾ ವಿವಿಯ ಕುಲಪತಿ ಬಿ.ಕೆ.ತುಳಸಿಮಾಲ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ “ಭಾರತದ ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: Vijayapura News | ಭಾರತದ […]
Vijayapura News | ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ | ಡಾ. ಆರ್.ಎಸ್. ಕಲ್ಲೂರಮಠ ಅಭಿಮತ

ವಿಜಯಪುರ: Constitution of India ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್. ಕಲ್ಲೂರಮಠ, ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದ್ದು, ಇದನ್ನು ಭಾರತದ ಸಂವಿಧಾನ ರಚನಾಕಾರರು ಬಹಳ ದೂರದೃಷ್ಟಿ ಇಟ್ಟುಕೊಂಡು ರಚಿಸಿದ ಸಂವಿಧಾನವಾಗಿದ್ದು, ಇದು ದೇಶದ ಎಲ್ಲ ನಾಗರಿಕರ ಕಲ್ಯಾಣವನ್ನು ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಇದನ್ನೂ ಓದಿ: Vijayapura News | 2023ನೇ ಸಾಲಿನ ತೋಂಟದ ಸಿದ್ಧಲಿಂಗಶ್ರೀ […]
Vijayapura News | 2023ನೇ ಸಾಲಿನ ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ | ರಾಜ್ಯದ ಐದು ಜನರಿಗೆ ಪುರಸ್ಕಾರ

ವಿಜಯಪುರ: ನಗರದ ಕನ್ನಡ ಪುಸ್ತಕ ಪರಿಷತ್ತು 2023ನೇ ಸಾಲಿನ “ತೋಂಟದ ಸಿದ್ಧಲಿಂಗಶ್ರೀ ” ಸಮಗ್ರ ಸಾಹಿತ್ಯ ಪ್ರಶಸ್ತಿಗೆ ರಾಜ್ಯದ ಐದು ಜನರನ್ನು ವಿವಿಧ ವಿಭಾಗದಲ್ಲಿ ಗುರುತಿಸಿ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ ಎ0ದು ಪ್ರದಾನ ಕಾರ್ಯದರ್ಶಿ ಶಂಕರ ಬೈಚಬಾಳ ಹಾಗೂ ಕಾರ್ಯದರ್ಶಿ ಸಿದ್ಧರಾಮ ಬಿರಾದಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯ ಟೆನ್ಸಿಸಬಾಲ್ ಕ್ರಿಕೇಟ್ ತಂಡದ ಆಯ್ಕೆ ಟ್ರಯಲ್ಸ ವಿಜಯಪುರದ ಸಿದ್ಧರಾಮ ಉಪ್ಪಿನ(ಕಾದಂಬರಿ ವಿಭಾಗ) ಸಿಂದಗಿಯ ಪ್ರೋ.ಎ. ಆರ್. ಹೆಗ್ಗಣದೊಡ್ಡಿ […]
Vijayapura News | ಕರ್ನಾಟಕ ರಾಜ್ಯ ಟೆನ್ಸಿಸಬಾಲ್ ಕ್ರಿಕೇಟ್ ತಂಡದ ಆಯ್ಕೆ ಟ್ರಯಲ್ಸ

ವಿಜಯಪುರ: Tennis Ball Cricket Selection ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವರಿ 3ರ ರಿಂದ ನಡೆಯಲಿರುವ ಸಿನಿಯರ್ ಟೆನ್ನಿಸಬಾಲ ಕ್ರಿಕೇಟ ಫೆಡರೇಶನ್ ಕಪ್ (ಪುರುಷರ & ಮಹಿಳೆಯರಿಗಾಗಿ) ಹಾಗೂ 17 ವರ್ಷದೊಳಗಿನ ಬಾಲಕರ ಜ್ಯೂನಿಯರ ಟೆನ್ನಿಸಬಾಲ ಕ್ರಿಕೇಟ್ ಚಾಂಪಿಯನಶಿಪದಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಟ್ರಯಲ್ಲಗಳು ನಡೆಯಲಿವೆ. ಇದನ್ನೂ ಓದಿ: Vijayapura News | ಹಿರಿಯರ ಪೋಷಣೆ ಹಾಗು ಸ್ಮರಣೆ ನಮ್ಮ ಸಂಸ್ಕøತಿಯ ಪ್ರತೀಕ: ಶ್ರೀದೇವಿ ಉತ್ಲಾಸರ. Tennis Ball Cricket Selection ಭಾಗವಹಿಸಲು ಆಸಕ್ತಿಯಿರುವ ಆಟಗಾರರು […]
Vijayapura News | ಹಿರಿಯರ ಪೋಷಣೆ ಹಾಗು ಸ್ಮರಣೆ ನಮ್ಮ ಸಂಸ್ಕøತಿಯ ಪ್ರತೀಕ: ಶ್ರೀದೇವಿ ಉತ್ಲಾಸರ.

ವಿಜಯಪುರ: ದತ್ತಿ ಕಾರ್ಯಕ್ರಮಗಳಿಂದ ಹಿರಿಯರ ಪುಣ್ಯ ಸ್ಮರಣೆ ಮಾಡುವದು ಕುಟುಂಬದ ಆಧ್ಯ ಕರ್ತವ್ಯ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ ಹಾಗು ವಿಶ್ವಾಸದಿಂದ ನಡೆದುಕೊಂಡು ಜೀವಿತ ಅವಧಿಯಲ್ಲಿ ಹಿರಿಯರಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದು ರಾಜಕೀಯ ಮುಖಂಡರಾದ ಶ್ರೀದೇವಿ ಉತ್ಲಾಸರ Sridevi Utlasara ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಲಿಂಗೈಕ್ಯ ಬಸಪ್ಪ ಗಂಗಪ್ಪ ಸಾಲಕ್ಕಿ ಮತ್ತು ಅಮರಪ್ಪ ಬಸಪ್ಪ ಸಾಲಕ್ಕಿ ದತ್ತಿ ದತ್ತಿ ದಾನಿಗಳಾದ ಗಂಗಾಧರ ಬಸಪ್ಪ […]
ಚಳಿಗಾಲದ ಶೈಕ್ಷಣಿಕ ಪ್ರವಾಸ: ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಸಲಹೆಗಳು

ಚಳಿಗಾಲವು ಶೈಕ್ಷಣಿಕ ಪ್ರವಾಸ ಗಳಿಗೆ ಅತ್ಯುತ್ತಮ ಕಾಲವಾಗಿದೆ. ಇದು ಹೊಸ ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಪ್ರಕೃತಿಯ ಅದ್ಭುತಗಳನ್ನು ಅನುಭವಿಸಲು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವನ್ನು ಒದಗಿಸುತ್ತದೆ. ಆದರೆ ಚಳಿಯ ತೀವ್ರತೆಯ ಕಾರಣದಿಂದಾಗಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಸ್ಯೆಗಳನ್ನು ತಡೆಯಲು ಸಜ್ಜಾಗಿರುವುದು ಅತ್ಯಗತ್ಯವಾಗಿದೆ. ಈ ಬ್ಲಾಗ್ನಲ್ಲಿ ಚಳಿಗಾಲದ ಪ್ರವಾಸವನ್ನು ಯಶಸ್ವಿ ಮಾಡಲಿರುವ ಪ್ರಮುಖ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸಲಹೆಗಳ ಕುರಿತು ಮಾಹಿತಿ ನೀಡಲಾಗಿದೆ. ಮೊದಲು, ಚಳಿಗಾಲದಲ್ಲಿ ಉಡುಪು ತಯಾರಿ ಅತೀ ಮುಖ್ಯವಾಗಿದೆ. ತಾಪಮಾನವನ್ನು ಕಾಯುವ ಜಾಕೆಟ್, ಸ್ವೆಟರ್, ಕೈಗೆ ಮಿತ್ತಾನು, […]
Vijayapura News | ಜಿಲ್ಲಾ ಪೋಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ | ಒತ್ತಡ ನಿವಾರಣೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಶಿವಾಜಿ ಅನಂತ ನಲವಡೆ ಕರೆ

ವಿಜಯಪುರ: District Police Sports Meet ಜನರ ರಕ್ಷಣೆ-ಶಾಂತಿ ಸುವ್ಯವಸ್ಥೆ ಕಾರ್ಯದಲ್ಲಿ ತೊಡಗಿರುವ ಪೋಲೀಸ್ ಅಧಿಕಾರಿ-ಸಿಬ್ಬಂದಿಗಳು ಸಹ ತಮ್ಮ ಒತ್ತಡದ ನಡುವೆಯೂ ಇಂತಹ ಕ್ರೀಯಾಶೀಲ-ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಒತ್ತಡ ನಿವಾರಣೆಗೆ ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಅವರು ಸಲಹೆ ನೀಡಿದರು. ಇದನ್ನೂ ಓದಿ: Bagalkote News | ಅಂತರ ಮಹಾವಿದ್ಯಾಲಯಗಳ 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ | ಕ್ರೀಡಾಕೂಟದಲಿ ಲಕ್ಷ್ಮೀ ಕಮತಗಿ, ಸುಶ್ಮೀತಾ ಬಡಿಗೇರ ನೂತನ ದಾಖಲೆ District Police […]
Vijayapura news | ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಕಠಿಣ ಪರಿಶ್ರಮ ಹಾಗೂ ನಿಷ್ಠೆ ಅಗತ್ಯವಿದೆ | ಶರಣಬಸಪ್ಪ ಅರಕೇರಿ

ವಿಜಯಪುರ: Women’s Athletic ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಕಠಿಣ ಪರಿಶ್ರಮ ಹಾಗೂ ನಿಷ್ಠೆ ಅಗತ್ಯವಿದೆ ಎಂದು ನಗರದ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ ಶರಣಬಸಪ್ಪ ಅರಕೇರಿ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇದನ್ನೂ ಓದಿ: Vijayapura News | ಆಧುನಿಕ […]