ಮುದ್ದೇಬಿಹಾಳದಲ್ಲಿ ಪ್ರೇಯಸಿಯ ಕೊಲೆ: ಶವ ಎಸೆಯಲು ಯತ್ನ, ಪ್ರಿಯಕರ ಪರಾರಿ

ವಿಜಯಪುರ: ಮುದ್ದೇಬಿಹಾಳದಲ್ಲಿ ಪ್ರೇಯಸಿಯ ಕೊಲೆ ಪ್ರಕರಣ ಇದೀಗ ವಿಜಯಪುರ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಿಯತಮೆಯನ್ನು ಕೊಲೆ ಮಾಡಿದ ಬಳಿಕ ಶವವನ್ನು ಸೇತುವೆಯಿಂದ ಎಸೆಯಲು ಯತ್ನಿಸಿದ ಆರೋಪಿಯು ಪರಾರಿಯಾಗಿರುವ ಘಟನೆ ನಡೆದಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 158/2026, ಕಲಂ 103(1) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೇ 13 ರಂದು ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಮುದ್ದೇಬಿಹಾಳದಲ್ಲಿ ಪ್ರೇಯಸಿಯ ಕೊಲೆ ಯ ಆರೋಪಿತ ಸಮ್ಮೇದ ವಿಜಯ ಸಾಬಣ್ಣವರ ಹಾಗೂ ಮೃತ ಗಂಗವ್ವ […]
ವಿಜಯಪುರದಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಜಾರಿ | ಮನೆ ಸುರಕ್ಷತೆ

ವಿಜಯಪುರ : ಬೇಸಿಗೆ ರಜೆ, ಮದುವೆ ಹಾಗೂ ಪ್ರವಾಸದಂತಹ ಸಂದರ್ಭಗಳಲ್ಲಿ ಜನರು ತಮ್ಮ ಮನೆಗಳನ್ನು ಕೀಲಿ ಹಾಕಿ ತೆರಳುವ ಸಂದರ್ಭ ಹೆಚ್ಚಾಗುತ್ತದೆ. vijayapura locked house beat system security ಈ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ವಿಜಯಪುರ ಆರಕ್ಷಕ ಇಲಾಖೆ ಹೊಸ ತಂತ್ರಜ್ಞಾನ ಆಧಾರಿತ “ಲಾಕ್ಡ್ ಹೌಸ್ ಬೀಟ್ ಸಿಸ್ಟಂ” ಅನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯ ಮೂಲಕ ಸಾರ್ವಜನಿಕರು ತಮ್ಮ ಹೆಸರು, ವಿಳಾಸ, ಜಿಪಿಎಸ್ ಮಾಹಿತಿ ಹಾಗೂ ಮನೆ ಖಾಲಿ […]
IPL ಪಂದ್ಯಕ್ಕೆ ಬೆಟ್ಟಿಂಗ್: ವಿಜಯಪುರದಲ್ಲಿ ಯುವಕ ಅರೆಸ್ಟ್!

ವಿಜಯಪುರ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟಿ-20 ಕ್ರಿಕೆಟ್ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ Vijayapura IPL betting case ನಡೆಸುತ್ತಿದ್ದ ಯುವಕನನ್ನು ಗೋಲಗುಮ್ಮಜ್ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮೇ 08ರಂದು ರಾತ್ರಿ ಸುಮಾರು 8.50 ಗಂಟೆ ಸುಮಾರಿಗೆ ವಿಜಯಪುರ ನಗರದ ಸಿಂದಗಿ ನಾಕಾ ಸಮೀಪ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತ ಸಚಿನ್ ಮಲ್ಲಪ್ಪ ಮಾದರ (24), ಇಂಡಸ್ಟ್ರಿಯಲ್ ಏರಿಯಾ ನಿವಾಸಿ, ಐಪಿಎಲ್ ಟಿ-20 ಪಂದ್ಯಾವಳಿಯ Delhi Capitals ಹಾಗೂ Kolkata Knight Riders ತಂಡಗಳ […]
ವಿಜಯಪುರ ಪೊಲೀಸರ ಖಡಕ್ ಆಕ್ಷನ್: ಅಪ್ರಾಪ್ತರ ಬೈಕ್ ಚಾಲನೆಗೆ ₹25 ಸಾವಿರ ದಂಡ

ವಿಜಯಪುರ: ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆ minor driving fine ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವಿಜಯಪುರ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬೈಕ್ ನೀಡಿದ ಮೂವರು ಪೋಷಕರಿಗೆ ನ್ಯಾಯಾಲಯ ತಲಾ ₹25,000 ದಂಡ ವಿಧಿಸಿದ್ದು, ಒಂದು ವರ್ಷದವರೆಗೆ ವಾಹನಗಳ ನೋಂದಣಿ ರದ್ದುಪಡಿಸುವಂತೆ ಆದೇಶಿಸಿದೆ. ಇದರ ಜೊತೆಗೆ ಅಪ್ರಾಪ್ತ ವಯಸ್ಸಿನ ಮೂವರು ಬಾಲಕರಿಗೆ 25 ವರ್ಷ ವಯಸ್ಸಾಗುವವರೆಗೆ ಡ್ರೈವಿಂಗ್ ಲೈಸೆನ್ಸ್ ಅಥವಾ ಲರ್ನಿಂಗ್ ಲೈಸೆನ್ಸ್ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಎಲ್ಲೆಲ್ಲಿ ಅಪ್ರಾಪ್ತರು […]
PDO Suicide: ವಿಜಯಪುರದಲ್ಲಿ ಮುಕ್ತಂಹುಸೇನ್ ಆತ್ಮಹತ್ಯೆ ತನಿಖೆಗೆ ಆಗ್ರಹ

ವಿಜಯಪುರ: ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ಘಟಕವು ಕೊತಬಾಳ ಗ್ರಾಮ ಪಂಚಾಯತಿ ಪಿಡಿಒ ಮುಕ್ತಂಹುಸೇನ್ ಕರಡಿಗುಡ್ಡ ಅವರ ಆತ್ಮಹತ್ಯೆ PDO Suicide ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಎಸ್.ಆರ್. ಕಟ್ಟಿ ಮಾತನಾಡಿ, ಅತಿಯಾದ ಕೆಲಸದ ಒತ್ತಡ, ಲೋಕಾಯುಕ್ತ ತನಿಖೆ ಹಾಗೂ ಹಲವು ತಿಂಗಳುಗಳಿಂದ ವೇತನ ಸಿಗದ ಹಿನ್ನೆಲೆ ಮುಕ್ತಂಹುಸೇನ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು […]