Motivational: ಆತ್ಮೀಯ ಸ್ನೇಹ ಜಿವಿಗಳೇ

ಜೀವನ ಸುಗಮವಾಗಿ ಸಾಗಬೇಕಾದರೆ, ಒಬ್ಬರಿಗೊಬ್ಬರು ಸಹಕರಿಸಬೇಕು. ಸಹಕಾರ ಮನೋಭಾವನೆಯೊಂದು ಇದ್ದು ಬಿಟ್ಟರೆ, ಮನುಷ್ಯ ಎಲ್ಲಿ ಬೇಕಾದರೂ ಬದುಕುತ್ತಾನೆ. ಮನುಷ್ಯ ಜೀವನವನ್ನು ಒಬ್ಬಂಟಿಗನಾಗಿ ಕಳೆಯುವುದು ಸಾಧ್ಯವಿಲ್ಲವೆಂದು ತನ್ನ ಅನುಕೂಲಕ್ಕಾಗಿ ಏನೆಲ್ಲ ಸಂಬಂಧಗಳನ್ನು ಮಾಡಿಕೊಂಡಿದ್ದಾನೆ. ಪ್ರತಿಯೊಂದು ಸಂಬಂಧಗಳನ್ನು ಕಡೆಗಣಿಸುವಂತಿಲ್ಲ. ಎಲ್ಲಕ್ಕೂ ಅಷ್ಟೇ ಮಹತ್ವ ಕೊಡಲಾಗಿದೆ.motivational ಒಂದು ವೇಳೆ ಈ ಮನುಷ್ಯ ಸಂಬಂಧಗಳನ್ನು ಮಾಡಿಕೊಳ್ಳದಿದ್ದರೆ ಸಮಾಜದ ಗತಿ ಬದಲಾಗುತ್ತಿತ್ತು. ಆದಷ್ಟು ಸ್ವಾರ್ಥ ಮನೋಭಾವ ಬೆಳೆಯುತ್ತಿತ್ತು. ಅದೇನೆ ಇರಲಿ ಮನುಷ್ಯ ಮಾಡಿಕೊಂಡ ‘ಗಂಡ ಹೆಂಡತಿ’ ಸಂಬಂಧ ಬಹಳ ಮಹತ್ವವಾದದ್ದು. ಮನುಷ್ಯನ್ನೆಲ್ಲ ಸಂಬಂಧಗಳಲ್ಲಿ ಇದು […]
ಪ್ರೀತಿ ಮುದುಡಿದ ಹೂವಲ್ಲವೇ…? ನಿನ್ನ ವಾತ್ಸಲ್ಯ.

ನಿನ್ನೊಂದಿಗೆ ಜನ್ಮ ಜನ್ಮಾಂತರಗಳಿಂದ ಮಾತನಾಡಿದೆ. ಆದರೂ ಏನೂ ಮಾತೆ ಆಡಿಲ್ಲ ಅನಿಸುತ್ತದೆ. ನಿನ್ನೊಂದಿಗೆ ಹೇಗೆ ಮಾತನಾಡಬೇಕೆಂಬುದು ಗೊತ್ತಾಗುತ್ತಿಲ್ಲ. ಗೊತ್ತಿಲ್ಲದೆ ಏನೆಲ್ಲ ಮಾತನಾಡಿ ಬಿಡುವೆ. ಇಷ್ಟೆಲ್ಲ ಮಾತನಾಡಿದರೂ ನಾನು ಇದೇ ಮೊದಲ ಸಲ ಮಾತನಾಡಿಸುತ್ತಿರುವೆ ಎನಿಸುತ್ತದೆ. ಹೀಗೆ ಅನಿಸುವುದು ಪ್ರೇಮಿಗಳಿಗೆ ಮಾತ್ರ ಎಂಬುದು ನನ್ನ ನಂಬಿಕೆ. ನಿನ್ನ ಪ್ರೀತಿಗೆ ಜನ್ಮ ಜನ್ಮಾಂತರಗಳಿಂದ ಕಾಯುತ್ತಿರುವವಳು ನಾನು. ಈ ಜನ್ಮದಲ್ಲಿಯೂ ಕೈ ಕೊಟ್ಟೆ ನೀನು. ಪ್ರೀತಿ ಎಂದರೆ ಮೊದ ಮೊದಲು ಏನೂ ತಿಳಿದುಕೊಂಡಿರಲಿಲ್ಲ. ಪ್ರೀತಿಯ ಬಗ್ಗೆ ನನಗೆ ಯಾವ ಭಾವನೆಯು ಇರಲಿಲ್ಲ. […]
Motivational: ಮೂರು ದಿನದ ಬದುಕಿಗೆ ನೂರು ದಿನದ ಮನಸು

ಮನುಷ್ಯನ ಎಲ್ಲ ಆಗು ಹೋಗುಗಳಿಗೆ ಮನುಷ್ಯನೇ ಕಾರಣ. ಸಕಲ ಜೀವ ರಾಶಿ ಕುಲವನ್ನು ನೋಡಿದಾಗ ಮನುಷ್ಯನೇ ಅತ್ಯಂತ ಸೋಮಾರಿ. ಈ ಮನುಷ್ಯ ತನ್ನ ಆತ್ಮ ನೆಮ್ಮದಿಗಾಗಿ ಈ ಸೃಷ್ಠಿಯಲ್ಲಿ ಅದೆಷ್ಟೋ ವಸ್ತುಗಳನ್ನು ದ್ವೇಷಿಸುತ್ತಾನೆ, ತಿರಸ್ಕರಿಸುತ್ತಾನೆ. ಇನ್ನು ಅದೆಷ್ಟು ವಸ್ತುಗಳನ್ನು ಪ್ರೀತಿಸುತ್ತಾನೆ, ಆರಂಭಿಸುತ್ತಾನೆ, ಪೂಜ್ಯ ಭಾವನೇ ತಾಳುತ್ತಾನೆ, ಭಕ್ತಿ ಭಾವದಿಂದ ಮುಕ್ತಿ ಮಾರ್ಗಕ್ಕೆ ಹೋಗಲು ಪ್ರಯತ್ನಿಸುತ್ತಾನೆ, ಇಷ್ಟಾದರು ನೆಮ್ಮದಿಯ ಬದುಕು ಇನ್ನು ಸಿಕ್ಕಿಲ್ಲ. ಅದು ಸಿಗುವುದಿಲ್ಲ. Motivational ಇದನ್ನೂ ಓದಿ: ಮೌನದ ಪ್ರೀತಿಯಲಿ ನೆನಪಾದ ನಿನ್ನ ಗುಲಾಬಿ ಯಾಕೆಂದರೆ ನೆಮ್ಮದಿ, […]
Motivational: ಎಲ್ಲ ಸಮಸ್ಯೆಯ ಪರಿಹಾರ ಆತ್ಮ ವಿಶ್ವಾಸ

ಯಾವುದೇ ಒಂದು ಕಾರ್ಯವನ್ನು ಮಾಡಬೇಕಾದರೆ ಒಂದಿಲ್ಲ ಒಂದು ತೊಡಕುಗಳು ಎದುರಾಗುತ್ತವೆ. ಇಂಥ ತೊಡಕುಗಳು ಪದೇ ಪದೇಯಾಗಿ ಬರಲಾರಂಭಿಸಿದರೆ, ಯಾವುದೇ ವ್ಯಕ್ತಿಯಾಗಲಿ ಭಯಭೀತನಾಗುತ್ತಾನೆ. ತಾನು ನಂಬಿಕೆ ಇಟ್ಟುಕೊಂಡ ಕೆಲಸದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾನೆ. ಯಾವುದೇ ವ್ಯಕ್ತಿಯಾಗಿರಲಿ ವಿಶ್ವಾಸ ಕಳೆದುಕೊಂಡಾಗ ಅವನಿಂದ ಯಾವ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಅವನ ಕಾರ್ಯಗಳು ಯಶಸ್ವಿಯಾಗದಿದ್ದಾಗ ಅವನಲ್ಲಿ ನಿರುತ್ಸಾಹ ಭಾವನೆ ಮೂಡುತ್ತದೆ. ಚಿಂತೆಯ ನೆರಳು.Motivational ಆದಾ ಅವನನ್ನು ಕಾಡುತ್ತಲೇ ಇರುತ್ತದೆ. ನಾವು ಯಾವುದೇ ಕಾರ್ಯ ಸಾಧನೆಯಲ್ಲಿ ತೊಡಗಿದಾಗ ನಮ್ಮಿಂದ ಹಲವಾರು ತಪ್ಪುಗಳುಂಟಾಗಿ ಸಮಸ್ಯೆಗಳನ್ನು ಎದುರಿಸುವ ಸಂಧರ್ಬ […]
‘ಕರೋನಾ’ ‘ ಮರೋನಾ’

ಈ ಕರೋನಾ ವೈರಸ್ ಅಮೇರಿಕಾ ಮಿತ್ರರಾಷ್ಟ್ರಗಳಲ್ಲಿ ಮಾತ್ರ ಏಕೆ ಕಾಣಿಸಿಕೊಂಡಿದೆ ? ಆ ಕರೋನಾಗೆ ಉಳಿದ ರಾಷ್ಟ್ರಗಳಲ್ಲಿ ಎಂಟ್ರಿ ಕೊಡಲು ದೈರ್ಯ ಇಲ್ಲವೇ ? ಏನೇ ಇರಲಿ, ಈ ಕರೋನಾ ವೈರಸ್ ಕೇವಲ ಅಮೇರಿಕಾದ ಮಿತ್ರ ದೇಶಗಳಲ್ಲಿ ಏಕೇ ತಳ ಹಿಡಿದು ಕುಂತಿದೆ ? ರಷ್ಯಾದ ಮತ್ತು ಅದರ ಮಿತ್ರ ದೇಶಗಳಲ್ಲಿ ಹರಡಲು ಕರೋನಾಗೆ ಹೆದರಿಕೆ ಇದೆಯೇ ? ಅಥ್ವಾ ಅಲ್ಲಿ ಹೋದ್ರೆ ಆ ದೇಶದವರು ಕರೋನಾವನ್ನು ಕಟ್ಟಿ ಹಾಕ್ತಾರಾ ? ಇನ್ನೊಂದು ಅಂದ್ರೆ, ಚೀನಾದ ಮಿತ್ರ […]
ಯಾರು ಹೊಣೆ ?

Covid 19 Covid 19 ಇದು ತಾನಾಗೇ ಬಂದಿದ್ದಾ ? ಅಲ್ಲ ಕರ್ಕೊಂಡ್ ಬಾಗಿಲಿಗೆ ಬಂದಿದ್ದು, ಬಾಗಿಲು ತೆಗದು ಒಳಗೆ ಬಿಟ್ಕೊಂಡಿದ್ದು .ಯಾರು ಎನೇ ಸಮರ್ಥನೆ ಮಾಡ್ಕೊಂಡ್ರೂ ವಾದ ಮಾಡಿದರೂ ಇದೇ ಸತ್ಯ. ಅಷ್ಟಕ್ಕೂ ಈ ಕರೋನಾ ಎಕಾಏಕಿ ಬಂದಿದ್ದಲ್ಲ ಹೆಚ್ಚೂ ಕಡಿಮೆ ಡಿಸೆಂಬರ್ ನಲ್ಲಿಯೇ ಚೀನಾದಲ್ಲಿ ತನ್ನ ನರ್ತನ ಆರಂಭಿಸಿತ್ತು. ಅದು ಭಾರತವೂ ಸೇರಿದಂತೆ ಜಗತ್ತಿನ ರಾಷ್ಟ್ರಗಳಿಗೆ ಮಾಹಿತಿಯೂ ಇತ್ತು, ಆದರೆ ಎಲ್ಲೋ ಒಂದು ಕಡೆ ಇಡೀ ಜಗತ್ತು ಅದರಿಂದ ನಮಗೇನೂ ತೊಂದರೆ ಇಲ್ಲ ಎನ್ನುವ […]
ಹೆಣ್ಣು ಮಾಯಾ ಜಿಂಕೆ ಯಾದರೆ, ಗಂಡೇನು…?

ಹೃದಯದ ಹಳೆಯ ಜೀವವೇ, ಹೆಣ್ಣನ್ನು ಮಾಯಾ ಜಿಂಕೆಗೆ ಹೊಲಿಸುವಿಯಲ್ಲ! ಯಾಕೆ? ಒಂದು ಸಲ ಯೋಚಿಸು, ಹೆಣ್ಣು ಮಾಯಾ ಜಿಂಕೆ ಯಾದರೆ, ಗಂಡೇನು….? ಇದರ ಬಗ್ಗೆ ಯೋಚಿಸುವ ಸಮಯ ನಿನಗೆಲ್ಲಿ ಸಿಗಬೇಕು. ಜಗತ್ತಿನಲ್ಲಿ ಎಂದು ಮಾನವನ ಉಗಮವಾಯಿತೋ ಅಂದಿನಿಂದ ಈ ಕ್ಷಣದವರೆಗೆ ಗಂಡಸರು ಹೆಣ್ಣಿನ ಬಗ್ಗೆ ಯೋಚಿಸುತ್ತ ಬಂದಿದ್ದಾರೆ. ಒಂದು ಕ್ಷಣವೂ ಅವರು ತಮ್ಮ ಬಗ್ಗೆ ಯೋಚಿಕೊಂಡಿಲ್ಲ. ನಮ್ಮ ಪ್ರಾಚೀನ ಕಾಲದ ವೇದ, ಪುರಾಣಗಳು, ಶಾಸ್ತ್ರಗಳು ದೊಡ್ಡ ದೊಡ್ಡ ದಾರ್ಶನಿಕರು, ಋಷಿಗಳು, ಯೋಗಿಗಳು, ತ್ಯಾಗಿಗಳು ಎಲ್ಲರೂ ಹೆಣ್ಣನ್ನೂ ಮಾಯಾ […]
Motivational: ಬದುಕಿನಲ್ಲಿ ಮನುಷ್ಯ ಹುಡುಕುವುದೇನು?

ಈ ಸೃಷ್ಠಿಯಲ್ಲಿ ಮನುಷ್ಯನ ಉಗಮ ಎಂದಾಯಿತೊ, ಅಂದಿನಿಂದ ಮನುಷ್ಯ ಏನನ್ನೋ ಹುಡುಕುತಲಿದ್ದಾನೆ. ಅದು ಅವನಿಗೆ ಇನ್ನೂ ಸಿಕ್ಕಿಲ್ಲ. ಮನುಷ್ಯ ಬದುಕಿನಲ್ಲಿ ಹುಡುಕುವುದೇ ಬಹಳ ಯಾಕೆಂದರೆ, ಅವನು ಕಳೆದುಕೊಂಡದ್ದು ಬಹಳ. ನಾವು ಜೀವನದಲ್ಲಿ ಏನೇ ಕಳೆದುಕೊಂಡರೂ ಅದು ಮರಳಿ ಸಿಗುವಂತಿರಬೇಕು. ಎಷ್ಟೋ ಜನ ಸುಂದರ ಹೆಂಡತಿಗಾಗಿ ಶೋಧಿಸುತ್ತಾರೆ. ಎಷ್ಟೋ ಜನ ಹಣಕ್ಕಾಗಿ ಶೋಧಿಸುತ್ತಾರೆ. ಎಷ್ಟೋ ಜನ ಕಿರ್ತಿಗಾಗಿ ಶೋಧಿಸುತ್ತಾರೆ. ಎಷ್ಟೋ ಜನ ಅಧೀಕಾರಕ್ಕಾಗಿ ಶೋಧಿಸುತ್ತಾರೆ, ಎಷ್ಟೋ ಜನ ಪ್ರೀತಿಗಾಗಿ ಶೋಧಿಸುತ್ತಾರೆ. ಹೀಗೆ ಮನುಷ್ಯನ ಶೋಧಗಳ ಪಟ್ಟಿ ಮಾಡುತ್ತಾ ಹೋದರೆ, […]
Motivational: ನಿನ್ನೊಳಗೊಂದು ಎನೋ ಕದನವಿದೆಯಲ್ಲ!!!

ಕದನವೆನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲಿರುತ್ತದೆ.ಕದನ ಪ್ರೀತಿಯಿಂದ ಇದ್ದರೆ ಅದು ಯಾರನ್ನು ಸುಡುವುದಿಲ್ಲ. ಕದನ ಕದನದಿಂದ ಕೂಡಿದ್ದರೆ ಅದು ತನ್ನನ್ನು ಅಷ್ಟೆ ಅಲ್ಲ ತನ್ನ ಸುತ್ತಲೂ ಹಣೆದುಕೊಂಡಿರುವವರಿಗೂ ಸುಡುತ್ತದೆ.ಎಲ್ಲರ ಜೀವನದಲ್ಲಿ ಎರಡು ರಂಗಗಳನ್ನು ಗುರುತಿಸಬಹುದು.ಒಂದು ಅಂತರಂಗ ಇನ್ನೊಂದು ಬಹಿರಂಗ, ಬಹಿರಂಗ ವಿಷಯದಲ್ಲಿ ವ್ಯಕ್ತಿ ಕದನ ಮಾಡುತ್ತಿದ್ದರೆ ಅದನ್ನು ತಡೆಗಟ್ಟುವ ಸಾಧ್ಯತೆಯಿದೆ. ಅಥವಾ ಬಹಿರಂಗ ಕದನದಿಂದ ಅವನ ಮನಸ್ಸಿಗೆ ಅಘಾತವಾಗಿದ್ದರೆ ಸಾಧ್ಯವಿದ್ದ ಮಟ್ಟಿಗೆ ಪರಿಹಾರ ನೀಡುವುದು ಕಷ್ಟ. ಅದು ಯಾರು ಎನೆ ಹೇಳಿದರೂ ಅವನಂತರಂಗದಲ್ಲಿ ನಿಲ್ಲುವುದೆ ಇಲ್ಲ. ಇನ್ನೊಬ್ಬರ ವಿಷಯ ಎನಾದರಾಗಲಿ […]