ಮೀಸಲಾತಿ ಸೃಷ್ಟಿ ಮತ್ತು ಸ್ಥಿತಿ

ಮೀಸಲಾತಿ, ಆರಕ್ಷಣ್, ರಿಸರ್ವೇಶನ್…ಈ ಶಬ್ದಗಳನ್ನ ಕೇಳಿದ್ರೆ ಸಾಕು ದೇಶದ ಅದೆಷ್ಟೋ ಮನಸುಗಳಲ್ಲಿ ವಿಷ ಹೊಗೆಯಾಡುತ್ತದೆ even ಮೀಸಲಾತಿ ಪಡ್ಕೊಳೋ ಜನಾಂಗಗಳೂ ಕೂಡ, ರಿಸರ್ವೇಷನ್ ನಿಂದ ದೇಶ ಹಿಂದುಳಿಯಿತು, ದೇಶ ಹಾಳಾಯ್ತು..etc ಆರೋಪಗಳನ್ನು ನಿತ್ಯ ಒಂದು ವರ್ಗದ ಮೇಲೆ ಮಾಡುತ್ತಲೇ ಬಂದಿದ್ದಾರೆ. ಅಷ್ಟಕ್ಕೂ ಈ ರಿಸರ್ವೇಷನ್ ಬಗ್ಗೆ ಒಂದು ‘ಸಮುದಾಯ’ ಇಷ್ಟು ಅಸಹನೆ ಹೊಂದಿರುವುದು ಈಗಷ್ಟೇ ಅಲ್ಲ , ಸಂವಿಧಾನ ಜಾರಿ ಆದಾಗಿನಿಂದಲೂ ಆ ಒಂದು ಸಮುದಾಯ ಸಂವಿಧಾನದ ವಿರುದ್ದ ಮೀಸಲಾತಿ ವಿರುದ್ದ ಅದರ ಫಲಾನುಭವಿಗಳ ವಿರುದ್ದ ಪ್ರತ್ಯಕ್ಷ […]
ಕರೋನಾ ಭೀತಿ ಭೂತ

ಭಯ ಒಂದು ಹಂತದ ವರೆಗೆ ಒಳ್ಳೆಯದೇ ಆದರೇ ತೀರ ಅತೀಯಾದ ಭಯ ಕ್ಷಣ ಕ್ಷಣವೂ ಸಾಯಿಸುತ್ತದೆ. ಹಳ್ಳಿ ಕಡೆಗಳಲ್ಲಿನ ಜನ ಸಾಮಾನ್ಯವಾಗಿ ಅಪಾಯದಲ್ಲಿ ಸಿಕ್ಕು ಪಾರಾದಾಗ ” ಯಪ್ಪ ಸತ್ ಬದುಕಿದ್ನೋ ” ಎನ್ನುವ ಉದ್ಗಾರ ತಗಿಯೋದು ಕಾಮನ್ನು. ಜನ ಯಾವಾಗ್ಲೋ ಅಪಾಯದಲ್ಲಿ ಸಿಲುಕಿ ಹೊರ ಬಂದಾಗ ಮಾತ್ರ ತೆಗೆಯುತ್ತಿದ್ದ ಈ ಉದ್ಗಾರ ಕರೋನ ವಿಷಯದಲ್ಲಿ ಜನಗಳ ನಿತ್ಯದ ಮಂತ್ರವಾಗಿದೆ. ಕರೋನಾ ಭೀತಿ ಭೂತ ಜನರನ್ನು ಹೌಹಾರಿಸಿದೆ. ಕೋವಿಡ್ 19 ವಿಚಾರದಲ್ಲಿ ಆರಂಭದ ದಿನಗಳಲ್ಲೇ ಮುಂಜಾಗರೂಕತಾ ಕ್ರಮ […]
ಒಂದು ಮಾತು: ಅವಳನ್ನು ದ್ವೇಷಿಸುವ ಮೊದಲು…..!

ಹೀಗೊಂದು ಮಾತು ಹೇಳಿದರೆ ನಿಮಗೆ ಬೇಸರವಾಗಲಿಕ್ಕಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಿಕ್ಕೆ ಆಗುವುದಿಲ್ಲ. ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಪ್ರತಿಯೊಬ್ಬನಲ್ಲಿಯೂ ದ್ವೇಷದ ಭಾವನೆ ಇದ್ದೇ ಇರುತ್ತದೆ. ನಾವು ದ್ವೇಷವನ್ನು ಇನ್ನೊಬ್ಬರಿಗೆ ಕೊಡುವುದಾದರೆ, ಅದನ್ನು ಪ್ರೀತಿಯಿಂದಲೇ ಕೊಡಬೇಕು. ಆ ದ್ವೇಷವನ್ನು ಸ್ವೀಕರಿಸಲು ಸಾಧ್ಯವಿದೆ. ನಾನೀಗ ಮತ್ತೊಂದು ಮಾತು ಹೇಳಿದರೆ ನಿಮಗೆ ಆಘಾತವಾಗಬಹದು.ಒಂದು ಮಾತು “ಪ್ರೀತಿಯನ್ನು ಪ್ರೀತಿಯಿಂದ ಕೊಟ್ಟರೆ ಈ ಪ್ರಪಂಚದಲ್ಲಿ ಎಷ್ಟೋ ಜನ ದ್ವೇಷಿಸುವವರು ಇದ್ದಾರೆ” ಇದೆಲ್ಲ ಯಾಕೆ ಹೀಗೆ ಆಗುತ್ತದೆ ಎಂದರೆ ನಮ್ಮ ಪ್ರೀತಿಯಲ್ಲಿ ನಮಗೆ ತಿಳಿಯದ […]
Motivational : ಬೇಸರ ಎಂಬ ಬ್ಯಾನಿ

ಮನುಷ್ಯ ಹುಟ್ಟಿನಿಂದ ಸಾಯುವ ತನಕ ಏನೆಲ್ಲ ಅನುಭವಿಸಬೇಕಾಗುತ್ತದೆ. ಮನುಷ್ಯ ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಬದುಕಬೇಕೆನ್ನುತ್ತಾನೆ. ಆದರೆ ಈ ನೆಮ್ಮದಿ ಸಾವಿನ ಕೊನೆಯ ತನಕ ಸಿಗುವುದೇ ಇಲ್ಲ. ಆಗಾಗ ಒಂದಿಷ್ಟು ಸಿಕ್ಕಂತೆ ಮಾಡಿ ಹೊರಟು ಹೋಗುತ್ತದೆ. ಆದರೆ ಬದುಕಿರುವ ತನಕ ಜೀವನ ಸಫಲತೆಯ ಹಾದಿಯಲ್ಲಿ ಮುನ್ನಡೆಯಬೇಕು. ನಮ್ಮ ಪ್ರಯತ್ನ ಸಫಲತೆಯ ಹಾದಿಯಲ್ಲಿ ಮುಂದುವರೆದರೆ, ಮನುಷ್ಯನಿಗೆ ಬೇಸರವಾಗಲಿ, ಆಲಸ್ಯವಾಗಲಿ ಸಮೀಪ ಸುಳಿಯುವುದಿಲ್ಲ. Motivational ಕೆಲವೊಂದು ಸಲ ನಾವು ಎಷ್ಟೇ ಕ್ರೀಯಾಶೀಲವಾಗಿದ್ದರೂ, ಬೇಸರೆಂಬ ಬ್ಯಾನಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ಬೇಸರ ಎಂಬುದು […]
ದಮನಿತರ ಧ್ವನಿ ಆನಂದ್ ತೇಲ್ತುಂಬ್ಡೆ

ಖ್ಯಾತ ಲೇಖಕ,ಚಿಂತಕ ದಮನಿತರ ಧ್ವನಿ ಆನಂದ್ ತೇಲ್ತುಂಬ್ಡೆ ಹಾಗೂ ಇತರರ ಅಸಾಂವಿಧಾನಿಕ ಬಂಧನವಾಗಿ ತಿಂಗಳು ಕಳೆದು ಹೋಗಿದೆ ಆದರೆ ಸರ್ಕಾರ ಇದುವರೆಗೆ ಯಾವುದೇ ರೀತಿಯ ಅವರ ಬಗೆಗಿನ (ತನಿಖೆ)ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ , ಇದು ನಿಜವಾಗಿಯೂ ಕಳವಳಕಾರಿ. ಒಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಲೇಖಕ ಚಿಂತಕರನ್ನು ಸಕಾರಣ ಇಲ್ಲದೆ ಆಳುವ ಸರ್ಕಾರ ಬಂಧನಕ್ಕೆ ಒಳಪಡಿಸಿದಾಗಲೂ ಸಹ ವಿರೋಧ ಪಕ್ಷಗಳು ಅಂತ ಕರೆಸಿಕೊಳ್ಳುವ ಪಕ್ಷಗಳು ಮೌನವಾಗಿ ಇರುವುದು ಮತ್ತಷ್ಟು ಆತಂಕಕ್ಕೆ ಈಡು ಮಾಡಿ ಕೊಡುತ್ತಿದೆ. ವಿರೋಧ ಪಕ್ಷಗಳು […]
ಹಿಂದೂಗಳಾಗಿ ಉ(ಅ)ಳಿದ ದಲಿತರು

ದೇಶದಲ್ಲಿ ಇತ್ತೀಚೆಗೆ ಜನಾಂಗೀಯ ನಿಂದನೆಗಳು ದೌರ್ಜನ್ಯ ಗಳು ಹಿಂದಿಗಿಂತ ತುಸು ಹೆಚ್ಚಾಗೇ ನಡಿತಾ ಇವೆ. ಅದರಲ್ಲೂ ಮುಸಲ್ಮಾನರು ಮತ್ತು SC.ST ರನ್ನು ಗುರಿಯಾಗಿ ಇರಿಸಿಕೊಂಡು ವೈಷಮ್ಯ ದ ಬೀಜ ಬಿತ್ತಲಾಗುತ್ತಿದೆ. ಮುಸಲ್ಮಾನರನ್ನು ಒಂದು ರೀತಿಲಿ Target ಮಾಡಿದರೆ SC.ST ಗಳು ಇನ್ನೊಂದು ರೀತಿ Target ಆಗ್ತ ಇದ್ದಾರೆ. ಸಾಮರಸ್ಯ ಬಿತ್ತಬೇಕಾದ ಮಾಧ್ಯಮಗಳು.ಸೌಹಾರ್ದತೆ ಸಂದೇಶ ನೀಡಬೇಕಾದ ನಾಯಕರುಗಳೇ ದೇಶದಲ್ಲಿ ಕೋಮು ಗಲಭೆಗಳನ್ನು ಉಂಟು ಮಾಡುವ ಪರಿಸ್ಥಿತಿ ನಿರ್ಮಿಸಿದ್ದಾರೆ. TV ಗಳಲ್ಲಿ Social media ಗಳಲ್ಲಿ ನಿರಂತರ ಕೋಮು ಪ್ರಚೋದಕ […]
ಚತ್ರಪತಿ ಶಾಹುರವರನ್ನು ಕೊಲ್ಲಲು ಅತೀ ಹೆಚ್ಚು ಹೊಂಚು ಹಾಕಿದ್ದು ‘ಶಿವಾಜಿ ಕ್ಲಬ್’ ಎಂಬ ಉಗ್ರ ಸಂಘಟನೆ….!?

ಭಾರತದ ಕ್ರಾಂತಿಕಾರಿ ರಾಜ ಚತ್ರಪತಿ ಶಾಹು ಮಹಾರಾಜರ ಇತಿಹಾಸ ಇಂದು ಬಹುತೇಕರಾದ ನಾವುಗಳು ಇಂದು ಮರೆಯುವ ಹಂತಕ್ಕೆ ಬಂದು ತಲುಪಿದ್ದೇವೆ. ಅವರ ಮಹಾಸಾಧನೆಗಳನ್ನು ಹೇಳಲು ವರ್ಣಿಸಬೇಕಾಗಿಲ್ಲಾ ಕಾರಣ ಅವರ ಹೆಸರೇ ಅವರನ್ನು ವರ್ಣಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲಾ. ಅಂದು ಭಾರತ ದೇಶಕ್ಕೇ ಬ್ರಾಹ್ಮಣೇತರ ಮಾಧ್ಯಮ ಲೋಕಬೇಕು ಎಂದು ಅಂದೇ ಹೊರಾಟ ಮಾಡಿದ್ದರು. ಇದು ಅವರ ದೂರದೃಷ್ಟಿಯನ್ನು ಹೇಳುತ್ತದೆ. ಅದಕ್ಕಾಗಿ ಅವರು ದಕ್ಷಿಣ ಭಾರತದಲ್ಲಿ ಬ್ರಾಹ್ಮಣೇತರ ಚಳುವಳಿಗೆ ಕಾರಣರಾಗಿದ್ದರು ಹೀಗಾಗಿ ದಕ್ಷಿಣ ಭಾರತದ ಬ್ರಾಹ್ಮಣೇತರರ ಚಳುವಳಿಯ ಪಿತಾಮಹ ಅನ್ನುತ್ತಾರೆ. ಅಷ್ಟೇ […]
ಭಾರತಕ್ಕೆ ಎರಡನೇಯ ರಾಜ್ಯದಾನಿ ಅವಶ್ಯಕತೆ ಇದೇಯೇ! ಎಂಬುದರ ಕುರಿತು ಅಂದೇ ಡಾ. ಅಂಬೇಡ್ಕರ್ ಯೋಚಿಸಿದ್ದರು.!

ಒಂದೊಂದು ಸಲ ನಿಸರ್ಗವು ತ್ರಿಕಾಲ ಜ್ಞಾನಿಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಡಾ ಅಂಬೇಡ್ಕರರೇ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಅತೀಶಯೋಕ್ತಿ ಆಗಲಾರದು. ಡಾ ಅಂಬೇಡ್ಕರರು ವಿದ್ಯಾವಂತರು, ಬುದ್ದಿಂತರು, ರಾಜಕೀಯಪಟುಗಳು, ಪತ್ರಕರ್ತರು ಹೆಚ್ಚಾಗಿಯೂ ಅವರೊಬ್ಬ ವಿಶ್ವಮಾನವ ಕೂಡಾ ಹೌದು. ಇಂದು ವಿಶ್ವವೇ ಅವರ ಹುಟ್ಟಿದ ದಿನವನ್ನು ವಿಶ್ವಜ್ಞಾನಿಗಳ ದಿನವನ್ನಾಗಿ ಆಚರಿಸುತ್ತದೆ. ಇಂತಹ ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದು ಪ್ರತಿಯೊಬ್ಬರ ಸುದೈವ ಅಂತಾನೇ ಕರೀಬೇಕು. ಡಾ|| ಅಂಬೇಡ್ಕರರ ಚಿಂತನೆಯೂ ಎಷ್ಟರ ಮಟ್ಟಿಗೆ ಇತ್ತು ಎಂದು ಹೇಳಲು ನಮ್ಮಲ್ಲಿ ಯಾವುದೇ ಮಾಪನಗಳು […]
ದಾಖಲೆಯಾಗದ ಮಹಾನ್ಯಾಯವಾದಿಯ ಅವಿಸ್ಮರಣೀಯ_ವಾದ

ಅದೊಂದು ತೀವ್ರ ಕುತೂಹಲ ಕೆರಳಿಸಿದ ಜೋಡಿ ಕೊಲೆ ಆರೋಪ. ಅಂದಿನ ಬಿಜಾಪೂರ ಜಿಲ್ಲೆ(ಸಧ್ಯ ಬಾಗಲಕೋಟ) ಯ ಬೀಳಗಿಯಲ್ಲಿ ಸೋಮನಗೌಡ ಎನ್ನುವ ಒಬ್ಬ ಮುಖಂಡರಿದ್ದರು. ಅದೇ ಗ್ರಾಮದಲ್ಲಿ ಅವರಿಗೆ ಪ್ರಬಲ ವಿರೋಧಿ ಗುಂಪು ಸಹ ಇತ್ತು. ೧೯೩೬ ರಲ್ಲಿ ಸೋಮನಗೌಡರ ಬೆಂಬಲಿಗರು ಇಬ್ಬರ ಕೊಲೆ ಮಾಡಿದರೆಂದೂ ಮತ್ತೂ ಆ ಕೊಲೆ ಸೋಮನಗೌಡರೇ ಮಾಡಿಸಿದ್ದಾರೆ ಎಂದು ಸುದ್ದಿಯಾಗುತ್ತದೆ. ಆಗ ಪೋಲೀಸರು ಸೋಮನಗೌಡರ ಮೇಲೆ ಆರೋಪ ಹೊರಿಸಿ ಕೇಸು ದಾಖಲಿಸುತ್ತಾರೆ. ಈ ಕೊಲೆಗೆ ಸುಮಾರು ೨೦೦ ಜನ ಸಾಕ್ಷಿದಾರರು ಇದ್ದರು ಎನ್ನಲಾಗಿತ್ತು. […]
ಎಲ್ಲಾ ಸೆಲೆಬ್ರಿಟಿಗಳು ಸರಕಾರಕ್ಕೆ ಡೊನೆಶನ್ ಕೊಡಲು ಮುಂದೆ ಏಕೆ ಬರಲ್ಲಾ…!?

ಸರಕಾರಕ್ಕೆ ಅಂದ್ರೆ ರಾಜ್ಯವಿರಲಿ ಕೇಂದ್ರವಿರಲಿ ಎಲ್ಲಾ ಸೆಲೆಬ್ರಿಟಿಗಳು ಡೊನೆಶನ್ ಕೊಡಲು ಮುಂದೆ ಬರಲ್ಲಾ ಎಂಬುದನ್ನು ಹುಡಕುತ್ತಾ ಹೊರಟರೆ ನಿಮಗೆ ಇದರಲ್ಲಿ ಅಶ್ಚರ್ಯ ವಿಷಯ ಸಿಗುತ್ತದೆ. ಹೇಗೆ ಎಂಬುದು ಒಂದ್ಸಲ ಕಣ್ಣಾಡಿಸಿ. ಮೊನ್ನೆ ಪಿ ಎಮ್ ನರೇಂದ್ರ ಮೋದಿಯವರು ಒಂದ ಅಕೌಂಟ್ ಮಾಡಿ ಹಣಕ್ಕಾಗಿ ಸಹಾಯ ಹಸ್ತ ಮಾಡಿದರು ಅದರ ಜೊತೆ ರಾಜ್ಯದಿಂದ ಯಡ್ಡಿ ಸಾಹೇಬರು ಕೂಡಾ ಹಣಕ್ಕಾಗಿ ಜನರ ಮೊರೆ ಹೋದ್ರು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಕೇಂದ್ರಕ್ಕೆ ಮತ್ತು ರಾಜ್ಯಕ್ಕೆ ಎಷ್ಟು ಜನ ಸೆಲೆಬ್ರಿಟಿಗಳು […]