ಆಧುನಿಕ ಅನುಭವ ಮಂಟಪ ದೊಳ್ ಸನಾತನತೆ

ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ ೬/೧/೨೦೨೧ ರಂದು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ‘ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ’ ಅನ್ನುವ ಕಾರ್ಯಕ್ರಮಕ್ಕೆ ಕೊಟ್ಟ ಜಾಹಿರಾತಿನಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಅನ್ನುವ ತಲೆಬರಹ ಕೊಟ್ಟಿರುವುದು ಪರ ಮತ್ತು ವಿರೋಧಗಳ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದು ಜಾತಿ, ಧರ್ಮದ ಮೇಲಾಟಗಳಿಗೆ ವೇದಿಕೆ ಸಜ್ಜುಮಾಡಿ ರಾಜಕೀಯ ರಂಗನ್ನೂ ಪಡೆದುಕೊಂಡಿದೆ. ಆಧುನಿಕ ಅನುಭವ ಮಂಟಪ ವಿವಾದಗಳನ್ನು ಸೃಷ್ಟಿಸುತ್ತಿದೆ. ಇತ್ತೀಚೆಗೆ ಇಲ್ಲದ ವಿವಾದಗಳನ್ನು ಸೃಷ್ಟಿಮಾಡುವುದು ಸರ್ಕಾರಗಳ ಮತ್ತು ರಾಜಕೀಯ ಮುಖಂಡರುಗಳ ಚಾಳಿಯಾಗಿಬಿಟ್ಟಿದೆ. ಇಂತಹ […]
ಕೋರೆಗಾಂವ ಸಂಘರ್ಷ: ದಮನಿರತ ಹರ್ಷದ ಹಿಂದಿನ ಸತ್ಯವನ್ನು ಅನಾವರಣ ಮಾಡುವ ವಿಶ್ಲೇಷಣೆ

ಕೋರೆಗಾಂವ ಸಂಘರ್ಷ ಇತಿಹಾಸ ಆರಂಭವಾಗುವುದೇ ಛತ್ರಪತಿ ಶಿವಾಜಿ ಮಹಾರಾಜರಿಂದ ಮತ್ತು ಶಿವ ಶಾಹಿ ಇಂದ ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ. ಶಿವಾಜಿ ಪಟ್ಟಾಭಿಷೇಕ ಮಾಡಿಕೊಂಡ ವರ್ಷ ಇಂತಹ ಒಂದು ಸುದಿನಕ್ಕಾಗಿ ಅದೆಷ್ಟೋ ವರ್ಷಗಳಿಂದ ಹೋರಾಡುತ್ತ ಬಂದಿದ್ದ ಶಿವಾಜಿರಾಜೆ ಪಾಲಿಗೆ ಕೊನೆಗೂ ಆ ದಿನ ಬಂದೆ ಬಿಟ್ಟಿತು. ಅಷ್ಟಕ್ಕೂ ಶಿವಾಜಿ ಮಹಾರಾಜ ಕಂಡ ಕನಸಾದ್ರೂ ಯಾವುದು ? ಮುಸಲ್ಮಾನರನ್ನು ಭರತಖಂಡದಿಂದ ಓಡಿಸುವುದೆ? ಅಥವಾ ಮುಸಲ್ಮಾನರಿಗೆ ಜಾಗವೇ ಇಲ್ಲದಂತಹ ಹಿಂದವಿ ಸಾಮ್ರಾಜ್ಯ ಸ್ಥಾಪಿಸುವುದೇ? ಒಂದಿಷ್ಟು ಸಂಘಟನೆಗಳ ಜನಗಳು, ಒಂದಿಷ್ಟು ಲೇಖಕರು […]
ಗೋಹತ್ಯೆ ನಿಷೇಧ ಕಾನೂನು ಮತ್ತು ಒಂದಿಷ್ಟು ಪ್ರಶ್ನೆಗಳು

ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತೀವ್ರ ಆಸಕ್ತಿ ತೋರಿದ್ದು ಈ ಕಾನೂನಿನಿಂದ ಯಾರಿಗೆ ಎಷ್ಟು ಲಾಭ ಆಗುತ್ತೆ ? ಅನ್ನೋದನು ಬಹುಶಃ ಸರ್ಕಾರಕ್ಕಷ್ಟೆ ಗೊತ್ತು. ಆದರೆ ಗೋ ಹತ್ಯಾ ನಿಷೇಧ ಕಾನೂನಿನ ಬಾಧಕಗಳು ಮಾತ್ರ ಹೆರಳವಾಗಿ ಇವೆ ಅವುಗಳಲ್ಲಿ ಮೊದಲನೆಯ ಪ್ರಶ್ನೆ 1.ಗ್ರಾಮದೇವತೆಗೆ ಪ್ರಾಣಿ ಬಲಿ ಕೊಡುವ ಪದ್ಧತಿ ಹಿಂದೂಗಳಲ್ಲಿದೆ. ಅದರಂತೆ ಕೊಣವನ್ನೂ ಬಲಿ ಕೊಡುವುದು ಶತಮಾನಗಳಿಂದ ಬಹುಶಃ ಮನುಷ್ಯನಿಗೆ ದೈವಾರಾಧನೆ ರೂಢಿಯಾದಾಗಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದನ್ನು ನಿರ್ಬಂಧಿಸುವ ಮೂಲಕ ಸರ್ಕಾರಗಳು […]
ಭಾರತೀಯರು ತುರ್ತಾಗಿ ಅರಿಯಬೇಕಾದ ಆಹಾರದ ಮಹತ್ವ | Importance of Food for Indians

ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಟಾಟಾ ಅವರು ಒಂದು ಸಾರಿ ಜರ್ಮನ್ ದೇಶದ ಹೋಟೆಲ್ ಒಂದಕ್ಕೆ ತಮ್ಮ ಸ್ನೇಹಿತರೊಬ್ಬರ ಜೊತೆ ಊಟಕ್ಕೆ ಹೋಗುತ್ತಾರೆ.ಇವರು ಹೋಟೆಲ್ ಒಳಗಡೆ ಹೋಗುತ್ತಿರಬೇಕಾದರೆ ಬಹಳಷ್ಟು ಟೇಬಲ್ ಗಳು ಖಾಲಿಯಾಗಿರುತ್ತವೆ. ಒಂದು ಟೇಬಲ್ ನಲ್ಲಿ ಇಬ್ಬರು ನವದಂಪತಿಗಳು ಕುಳಿತುಕೊಂಡಿದ್ದರೆ ಇನ್ನೊಂದು ಮೂಲೆಯಲ್ಲಿ ವಯಸ್ಸಾದ ಮೂರ್ನಾಲ್ಕು ಜನ ಮಹಿಳೆಯರು ಕುಳಿತುಕೊಂಡಿರುತ್ತಾರೆ. ಅಲ್ಲಿ Serve ಮಾಡುತ್ತಿದ್ದ ಯುವಕ ಯಾವುದೇ ಟೇಬಲ್ ನಲ್ಲಿ ಮಿಕ್ಕಿ ಉಳಿದ ಆಹಾರವನ್ನು ಅಚ್ಚುಕಟ್ಟಾಗಿ ಎತ್ತಿ ಆ ಮಹಿಳೆಯರಿಗೆ ತಂದು ಕೊಡುತ್ತ ಇದ್ದರೆ ಆ ಮಹಿಳೆಯರು […]
ಅಪ್ಪ ಹೇಳಿದ ಆರ್ಮಿ ಕಥೆಗಳು – ಭಾಗ 2

ಅಪ್ಪ ಹೇಳಿದ ಆರ್ಮಿ ಕಥೆಗಳು, ಆ ಯೋಧ ಹುಟ್ಟಿದ್ದು 1946 ಅಗಷ್ಟ 30 ರಂದು ಪಂಜಾಬ್ ನಲ್ಲಿ. ಆಗ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಅತ್ಯಂತ ದೊಡ್ಡದಾಗಿ ಹರಡಿದ ಸಮಯ. ಇಡೀ ದೇಶದ ಜನತೆಯ ಮನಗಳಲ್ಲಿ ದೇಶ ಭಕ್ತಿ ಧುಮ್ಮಿತ್ತಿದ್ದ ಸಮಯದಲ್ಲಿ ಆತನ ಜನನವಾಗುತ್ತದೆ. ತಾಯಿ ತಂದೆ ಆತನಿಗೆ ಇಟ್ಟ ಹೆಸರು “ಹರ್ಭಜನ್ ಸಿಂಗ್ ” ಬಾಲ್ಯದ ಶಿಕ್ಷಣ ಪೂರ್ಣಗೊಳಿಸಿದ ಆತ ನೇರವಾಗಿ ಸೇರಿದ್ದು ಭಾರತಿಯ ಸೈನ್ಯಗೆ. 1966 ರಲ್ಲಿ 24 ಪಂಜಾಬ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ […]
ಲೇಖನ : ‘ಗಣನಾಯಕ’ ನಾದ ‘ಗಣನಾಕ’

ಗಣನಾಕ ಪೇಶ್ವೇ ಒಂದನೇ ಬಾಜೀರಾವ್ (1700-1740) ನ ಸೈನ್ಯದಲ್ಲಿ ಒಬ್ಬ ಸೈನಿಕ. ಕೋಟೆಯ ಮುಖ್ಯ ದ್ವಾರ ಕಾಯುವುದು ಆತನಿಗೆ ಒಪ್ಪಿಸಲಾದ ಕಾರ್ಯ. ಆರಡಿಗೂ ಮಿಕ್ಕಿ ಎತ್ತರದ ದೃಢ ಕಾಯ ಹೊಂದಿದ್ದ ಗಣನಾಕ (ಗಣ್ಯಾ ಮಹಾರ್) ಒಬ್ಬ ಅಪ್ರತಿಮ ಧೈರ್ಯಶಾಲಿ ಆಗಿದ್ದರಿಂದ ಆತನಿಗೆ ಕೋಟೆಯ ರಕ್ಷಣೆಯ ಭಾರವನ್ನು ಹೊರಿಸಲಾಗಿದ್ದು ಸಹಜವೇ ಆಗಿತ್ತು. ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದ ಗಣನಾಕನ ಮೇಲೆ ಅಂತಃಪುರದ ಯುವರಾಣಿಯೊಬ್ಬಳು ಮೋಹಗೊಳ್ಳುತ್ತಾಳೆ ಅದು ಆತನನ್ನು ನೋಡದೆಯೇ ಎನ್ನುವುದು ಆಶ್ಚರ್ಯ ಆದರೂ ಸತ್ಯ. ಲೇಖನ ಓದುವದು […]
ಕ್ರಾಂತಿಕಾರಿ ಸಂತ “ಚೋಖಾಮೇಳ “

ಎಂಭತ್ತು ತೊಂಭತ್ತರ ದಶಕದಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಸಂಜೆ 6:30 ರ ಸುಮಾರಿಗೆ ಪ್ರಸಾರವಾಗುತ್ತಿದ್ದ ಮರಾಠಿ ಅಭಂಗಗಳನ್ನು ಕೇಳ್ತ ಇದ್ದವರಿಗೆ ಮಹಾರಾಷ್ಟ್ರದ ವಾರಕರಿ ಪಂಥದ ಮತ್ತು ಸಂತರ ಬಗ್ಗೆ ಪರಿಚಯ ಇದ್ದೇ ಇರುತ್ತದೆ. ಆದರೆ ಕರ್ನಾಟಕದ ಬಹಳಷ್ಟು ಜನಗಳಿಗೆ (ಬೆಂಗಳೂರು, ಮೈಸೂರು, ಬಳ್ಳಾರಿ) ಭಾಗಗಳಲ್ಲಿ ವಾರಕರಿ ಪಂಥ ಮತ್ತು ವಾರಕರಿ ಸಂತರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಈ ವಾರಕರಿ ಪಂಥ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಡೆದ ಶರಣ ಪರಂಪರೆಯ ಮುಂದುವರಿದ ಭಾಗ ಎಂದು ಹೇಳಬಹುದು. […]
ಧರ್ಮದ ಬೀಜ ಭೀತ್ತಿದ ಕೈಗಳು

ಬಹುಶಃ ಅದು ನಾನು ಡಿಗ್ರಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಸಮಯ ಇರಬಹುದು. ಯಾವುದೋ ರಜಾ ದಿನಗಳು ಅಂತ ಊರಿಗೆ ಬಂದಿದ್ದೆ, ಊರಿಗೆ ಬಂದಾಗ ಊರೆಲ್ಲ ಯಾವುದೋ ಒಂದು ಸಮಾರಂಭಕ್ಕೆ ತಯಾರಿ ಮಾಡ್ತ ಇದ್ದಿದ್ದು ಕಾಣ್ತ ಇತ್ತು, ಒಂದೆರಡು ಗೆಳೆಯರನ್ನು ವಿಚಾರಿಸಿದಾಗ ನಾಳೆ ನಮ್ಮೂರಲ್ಲಿ “ಭಜರಂಗ ದಳ” ದ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಇದ್ದು ರಾಜ್ಯ ಸಂಚಾಲಕರಾದ ‘ಪ್ರಮೋದ ಮುತಾಲಿಕ್’ ಅವರು ಬರುವ ಕಾರ್ಯಕ್ರಮ ಇದೆ ಎನ್ನುವ ವಿವರಣೆ ಸಿಕ್ತು, ಸರಿ ಮಾರನೇ ದಿವಸ ಒಂದಿಷ್ಟು ಗೆಳೆಯರ […]
ಹತ್ತಿಕ್ಕಲು ಹವಣಿಸಿದಷ್ಟು ಪ್ರಖರವಾಗುತ್ತಿರುವ ಟಿಪ್ಪು

ಟಿಪ್ಪು ಈ ಹೆಸರಲ್ಲಿ ಅದೆಂಥ ಬೆಂಕಿ ಇದೆಯೋ ಗೊತ್ತಿಲ್ಲ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈ ಹೆಸರಲ್ಲಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೊ ಕೆಲಸ ಮಾಡ್ತನೆ ಇವೆ. ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿ ಆಚರಣೆ ಶುರು ಮಾಡಿದ್ರೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿಯನ್ನು ರದ್ದು ಗೊಳಿಸುತ್ತದೆ ಅಂತಿಮವಾಗಿ ಎರಡೂ ಪಕ್ಷಗಳ ಉದ್ದೇಶ ಒಂದೇ ಒಂದು ಟಿಪ್ಪುಗೆ ಜೈಕಾರ ಹಾಕಿ ಓಟು ತಗೊಳೋದು ಇನ್ನೊಂದು ಟಿಪ್ಪುವನ್ನು ನಿಂದಿಸಿ ಓಟು ತಗೊಳೋದು ನಿಜವಾಗಿಯೂ […]
“ಅಪ್ಪ ಹೇಳಿದ ಆರ್ಮೀ ಕಥೆಗಳು”

ಯಾವುದೇ ದೇಶದ ನಾಗರಿಕ ತಾನು ಆರಾಮಾಗಿ ಇರುವಾಗ ಈ ಮೂರು ಜನಗಳನ್ನ ಮರೆತು ಬಿಡುತ್ತಾನಂತೆ ಮೊದಲನೆಯವನು ದೇವರು ಎರಡನೆಯವನು ವೈದ್ಯ ಮೂರನೆಯವನು ಸೈನಿಕ ಹೀಗೊಂದು ಲೋಕೋಕ್ತಿ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದೆ. ಅದು ನಿಜವೂ ಹೌದು. ಅದರಲ್ಲೂ ಕೊನೆಯ ವ್ಯಕ್ತಿ ಸೈನಿಕ ಇದ್ದಾನಲ್ಲ ಆತ ಮಾತ್ರ ನಮಗೆ ನೆನಪಾಗೋದು ಯುದ್ಧ ದಂಗೆಗಳು ಉಂಟಾದಾಗ ಮಾತ್ರ ಅಂಥ ಟೈಮ್ ಗಳಲ್ಲಿ ಮಾತ್ರ ಸೈನಿಕರನ್ನ ಹೀರೋ ಮಾಡಿ FB ಗಳಲ್ಲಿ ಒಂದಿಷ್ಟು ಪೋಷ್ಟ ಹಾಕಿ. ವಾಟ್ಸಪ್ ಸ್ಟೇಟಸ್ ಹಾಕಿ ದೇಶಪ್ರೇಮ […]