ಡಾ. ಅಂಬೇಡ್ಕರ್ ಅವರು “ಸಾಮಾಜಿಕ ದೂರ” ದ ಬಲಿಪಶುವಾಗಿದ್ದಾಗ

ಕರೋನಾ ವೈರಸ್ ಸೋಂಕನ್ನು ತಪ್ಪಿಸಲು, ಸಾಮಾಜಿಕ ದೂರವನ್ನು ಇಂದು ತೀವ್ರವಾಗಿ ಉತ್ತೇಜಿಸಲಾಗುತ್ತಿದೆ. ಸಾಮಾಜಿಕ ದೂರವಿರುವುದು ಭಾರತೀಯ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳುತ್ತಿದ್ದಾರೆ, ಇದನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರೇ ಬಲಿಪಶುವಾಗಿದ್ದರು ಮತ್ತು ಅವರು ಅದರ ವಿರುದ್ಧ ಜೀವನಕ್ಕಾಗಿ ಹೋರಾಡಿದರು. ಪ್ರಪಂಚದ ಅನೇಕ ದೇಶಗಳಲ್ಲಿ ಕರೋನದ ಬೆದರಿಕೆ ಹೆಚ್ಚಾಗಲು ಪ್ರಾರಂಭಿಸಿದಾಗ, ವಿಶ್ವ ಆರೋಗ್ಯ ಸಂಸ್ಥೆ ಆರಂಭದಲ್ಲಿ ಈ ವೈರಸ್ ಸೋಂಕನ್ನು ತಪ್ಪಿಸಲು ಸಾಮಾಜಿಕ ದೂರದಲ್ಲಿ ಎಂಬ ಪದವನ್ನು ಬಳಸಿತು. ಈಗ ಅವರು ಈ ಪದದ ಬಳಕೆಯನ್ನು ತಪ್ಪಿಸುತ್ತಿದ್ದಾರೆ. […]
ತಾಯಿ, ಮಗ ಹಾಗೂ ಪ್ರಿಯಕರನಿಂದ ಹತ್ಯೆಯಾಗಿದ್ದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮೂವರೂ ದೋಷಿಗಳೆಂದು ತೀರ್ಪು ನೀಡಿದ ಉಡುಪಿ ಕೋರ್ಟ್

ಉಡುಪಿ: ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಸ್ವಾರ್ಥ, ಕುತಂತ್ರದಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಜುಲೈ 16, 2016 ರಂದು ಅವರ ಉಡುಪಿ ಮನೆಯಲ್ಲಿ ಆರೋಪಿಗಳು ಭೀಕರವಾಗಿ ಸಾಯಿಸಿದ್ದರು. ಬಳಿಕ, ಸಾಕ್ಷ್ಯನಾಶ ಮಾಡಲು ಭಾಸ್ಕರ್ ಶೆಟ್ಟಿ ಅವರ ದೇಹವನ್ನು ಹೋಮ ಕುಂಡದಲ್ಲಿ ಹಾಕಿ ಸುಟ್ಟುಹಾಕಿದ್ದರು. ಈ ಪ್ರಕರಣ ರಾಜ್ಯಾಧ್ಯಂತ ಭಾರೀ ಸಂಚಲನ ಮೂಡಿಸಿತ್ತು. ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಆರೋಪಿಗಳು […]
ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಟ್ರೆಟರ್ ನೀಡಿದ ನ್ಯಾಯವಾದಿ ಶ್ರೀನಾಥ್ ಪೂಜಾರಿ

ಕೋವಿಡ್-19 ಮಹಾಮಾರಿಯ ಹೊಡೆತಕ್ಕೆ ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸಾವು ನೋವುಗಳು ಸಂಭವಿಸಿದ್ದು ಅವುಗಳಲ್ಲಿ ಬಹುತೇಕ ಸಾವುಗಳು ಆಸ್ಪತ್ರೆ, ಬೆಡ್, ಆಕ್ಸಿಜನ್ ನಂತಹ ತುರ್ತು ಅಗತ್ಯಗಳ ಕೊರತೆಯಿಂದ ಸಂಭವಿಸಿರುವುದು ಸುಳ್ಳಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಚಿತ್ರನಟ ಸೋನು ಸೂದ್ ರಿಂದ ಹಿಡಿದು ಸರ್ಕಾರಿ ಅಧಿಕಾರಿಗಳು, ಸಮಾಜ ಸೇವಕರು ತಮ್ಮ ಕೈಲಾದಷ್ಟು ಆಕ್ಸಿಜನ್ ಸಿಲಿಂಡರುಗಳು, ಫುಡ್ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ, ಇದೀಗ ವಿಜಯಪುರ ನಗರದ ನ್ಯಾಯವಾದಿ, ಸಾಮಾಜಿಕ ಹೋರಾಟಗಾರರಾದ ಶ್ರಿನಾಥ ಪೂಜಾರಿಯವರು, ವಿಜಯಪುರ ಜಿಲ್ಲೆಯ ಕಲಕೇರಿಯಲ್ಲಿ ಕರೊನಾ […]
ನುಡಿಸದಿರು ನುಡಿಯದ ವೀಣೆ

ನುಡಿಸದಿರು ನುಡಿಯದ ವೀಣೆ ನುಡಿಸದಿರು ನುಡಿಯದಿರುವ ವೀಣೆ ನಿನ್ನಾಸೆಯ ಸ್ವರವು ವೀಣೆಯೊಳಿಲ್ಲ ಇನ್ನೇಕೆ ಬೇಕು ನುಡಿಸುವ ಭ್ರಾಂತಿ ಕಾಣದೇನು ಹರಿದು ಹೋದ ತಂತಿ! ನೂರು ಕನಸು ಕಟ್ಟಬೇಡ ಹುಚ್ಚ ಮನಸು ಬೆನ್ನ ಹತ್ತಬೇಡ…. ವೀಣೆಯೊಳಿಲ್ಲ ನಾದವು ನುಡಿಸಬಲ್ಲೇನು ರಾಗವ ನೊಂದ-ಬೆಂದ ಒಡಲಿಗೆ ಬೇಕು ಮಧುರ ರಾಗವು ರಾಗ ನುಡಿಯದ ವೀಣೆಯೊಳು ಅನುರಾಗ ಲಯವು ಹೊಮ್ಮಿತೇನು! ವೀಣೆ ನುಡಿದು-ನುಡಿದು ಜೀವವಿಲ್ಲ ಜೀವವಿಲ್ಲದ ವೀಣೆ ನುಡಿಸಿ ದರಿದ್ರನಾಗಬೇಡ ವೀಣೆ ಬಿಟ್ಟ ಮೇಲೆ ಏಳು ಭ್ರಾಂತಿ ಕಳೆದು ಮನಕೆ ಮುಕ್ತಿ ದೊರಕೀತು
ಅಥಣಿ ತಾಲೂಕಾ ಗೃಹರಕ್ಷಕ ಸಿಬ್ಬಂದಿಯಿಂದ ಹೀಗೊಂದು ಶ್ಲಾಘನೀಯ ಕಾರ್ಯ

ಬೆಳಗಾವಿ ಮೇ 17: ಪ್ರಕೃತಿ ವಿಕೋಪ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಜನಸೇವೆ ಸಲ್ಲಿಸುವಲ್ಲಿ ಯಾವತ್ತೂ ಮುಂಚೂಣಿಯಲ್ಲಿ ಇರುವ ಒಂದು ಇಲಾಖೆ ಅಂದರೆ ಅದು ನಿಸ್ಸಂದೇಹವಾಗಿ ಗೃಹರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆ ಎಂದು ಹೇಳಬಹುದು. ಏಕೆಂದರೆ ಪೋಲಿಸ್ ಇಲಾಖೆಗೆ ಹೆಚ್ಚಿನ ಒತ್ತಡ ಇರುವ ಸಂದರ್ಭಗಳಲ್ಲಿ ಅವರ ನೆರವಿಗೆ ಬರುವುದೇ ಗೃಹರಕ್ಷಕರು.ಇದೀಗ ದೇಶದಲ್ಲಿ ಕೋವಿಡ್ ನ ಎರಡನೆ ಅಲೆ ಭೀಕರ ಸ್ವರೂಪ ಪಡೆದಿರುವ ಈ ಸಂದರ್ಭದಲ್ಲಿ ರಾಜ್ಯ ಗೃಹರಕ್ಷಕ ದಳ ಇಡೀ ಕರ್ನಾಟಕದಾದ್ಯಂತ ನಿಷ್ಕಾಮ ಸೇವೆ (ಸಂಬಳ ರಹಿತ) […]
ಅಕ್ಕ, ತಂಗಿಯರಿಬ್ಬರನ್ನೂ ವರಿಸಿದ (ಲಕ್ಕಿ) ವರ : ಮದುವೆ ಪೋಟೋ ಆಮಂತ್ರಣ ಪತ್ರಿಕೆಯೂ ಸಖತ್ ವೈರಲ್

ಇತ್ತೀಚೆಗೆ ಒಂದೇ ಮುಹೂರ್ತದಲ್ಲಿ ಅಕ್ಕ, ತಂಗಿ ಇಬ್ಬರನ್ನು ಮದುವೆಯಾಗುವ ಮೂಲಕ (ಲಕ್ಕಿ) ವರನೊಬ್ಬ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಾನೆ. ಅಂತೆಯೇ ಈ ಮದುವೆಯ ಆಮಂತ್ರಣ ಪತ್ರಿಕೆಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸುಪ್ರಿಯ ಹಾಗೂ ಲಲಿತ ಎಂಬುವವರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಆಗಿರುವ ವಿಶೇಷ ಪೋಟೊ ಹಾಗೂ ಮದುವೆಯ ಕರೆಯೋಲೆ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಇದೊಂದು ಎಲ್ಲರೂ ನಂಬಲೇಬೇಕಾದ ಕಲ್ಪನೆಗೂ ಮೀರಿದ ನಿಜಾಂಶವಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು […]
ಪೈರಸಿಯಲ್ಲಿ ʼರಾಧೆʼ ಚಿತ್ರ ನೋಡಬೇಡಿ: ಬಾಲಿವುಡ್ ನಟ ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಹೊಸ ಚಿತ್ರ ʼರಾಧೆʼ ಸಿನಿಮಾವನ್ನು ಪೈರಸಿಯಲ್ಲಿ ನೋಡದಂತೆ ಅಭಿಮಾನಿಗಳಿಗೆ ಅವರು ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು, ರಾಧೆ ಪೈರಸಿ ಚಿತ್ರವನ್ನು ನೋಡದಿರಿ. ಸೈಬರ್ ಸೆಲ್ ನವರು ಪೈರೇಟೆಡ್ ಸೈಟ್’ಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದು, ನೀವು ಅದರಲ್ಲಿ ಶಾಮೀಲಾಗಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ. ರಾಧೆ ಚಿತ್ರ ಒಂದು ವೀಕ್ಷೆಣೆಗೆ ರೂ.249 ಗೆ ವೀಕ್ಷಿಸಲು ನಾವು ಅವಕಾಶ ನೀಡಿದ್ದೇವೆ. ಕೆಲವು […]
ರಾಜ್ಯದ 25 ಸಂಸದರು ಕತ್ತೆ ಮೇಯಿಸುತ್ತಿರಬಹುದೇ?

ಕರ್ನಾಟಕ ರಾಜ್ಯದಲ್ಲಿ ಸಧ್ಯ ಕೊರೊನಾ ಸೋಕಿಂತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಕೊರೊನಾ ಎರಡನೇ ಅಲೇಗೆ ಇಡೀ ಕರ್ನಾಟಕಕ್ಕೆ ಸ್ಮಶಾನ ಮೌನ ಆವರಿಸಿದೆ. ಕೇಂದ್ರ ಸರಕಾರದ ಅನ್ಯಾಯದ ಪಟ್ಟಿ ದೊಡ್ಡದಿದೆ. ಕರ್ನಾಟಕಕ್ಕೆ ವ್ಯಾಕ್ಸಿನ್ ಇಲ್ಲ, ಆಕ್ಸಿಜನ್ ಕೊಡಲಿಲ್ಲ, ಪಿಎಂ ಕೇರ್ಸ ಹಣ ಇಲ್ಲ, ರೆಮಿಡಿಸಿವಿರ್ ಹಂಚಿಕೆಯಲ್ಲಿ ತಾರತಮ್ಯ, ವೆಂಟಿಲೇಟರಗಳನ್ನು ನೀಡಲಿಲ್ಲ, ರಾಜ್ಯದ 25 ಸಂಸದರು ಕತ್ತೆ ಮೇಯಿಸುತ್ತಿರಬಹುದೇ ? ಕಾಂಗ್ರೆಸ್ ಪ್ರಶ್ನಿಸಿದೆ. ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸಕ್ರಿಯ ಪ್ರಕರಣಗಳ ರಾಜ್ಯವಾಗಿದೆ.ಆದರೆ ಕೇಂದ್ರ […]
ಸಿದ್ದರಾಮಯ್ಯ ಹೇಳಿದಂತೆ 10 ಸಾವಿರ ಕೊಡಲು ಸಾಧ್ಯವಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ಮೇ 10: ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಲಾ 10 ಸಾವಿರ ನೆರವು ನೀಡಲು ನಾವೇನು ನೋಟ್ ಪ್ರೀಂಟ್ ಮಾಡ್ತೀವಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರವರ ವಿರುದ್ದ ಹರಿಹಾಯ್ದರು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು 14 ದಿನ ತಮ್ಮ ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗುತ್ತದೆ. ಎಲ್ಲೋ ಎ.ಸಿ. ರೂಮ್ ನಲ್ಲಿ ಕುಳಿತು ಅನಗತ್ಯ ಟೀಕೆ ಮಾಡುವುದು ಶೋಭೆ […]
ಕಂಗಾನಾ ರಾಣಾವತ್ ಗೆ ಕೊರೊನಾ ಪಾಸಿಟಿವ್: ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡುತ್ತಿದೆಯೋ ಏನೋ ಗೊತ್ತಿಲ್ಲ.

ಬಾಲಿವುಡ್ ನಟಿ ಕಂಗನಾ ರಾಣಾವತ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಕಂಗನಾ ಪದೇ ಪದೇ ನಿಯಮ ಉಲ್ಲಂಘನೆಯ ಕಾರಣಕ್ಕೆ ಅವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಅವರು ಸಧ್ಯ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. “ಕಳೆದ ಕೆಲವು ದಿನಗಳಿಂದ ಸುಸ್ತು ಮತ್ತು ನಿಶ್ಯಕ್ತಿ ಕಾಡುತ್ತಿತ್ತು. ಕಣ್ಣುಗಳು ಉರಿಯುತ್ತಿದ್ದವು. ಹಿಮಾಚಲ ಪ್ರದೇಶಕ್ಕೆ ಹೋಗುವುದಕ್ಕಾಗಿ ನಿನ್ನೆ ನಾನು ಕೊರೊನಾ ಟೆಸ್ಟ್ ಮಾಡಿಸಿದ್ದು, ಇಂದು ಪಾಸಿಟಿವ್ ವರದಿ ಬಂದಿದೆ. ನಾನು ಕ್ವಾರಂಟೈನ್ ಆಗಿದ್ದೇನೆ” ಎಂದು […]