ಬದುಕು ಹುಡುಕದಿರು…ಎಸ್.ಪಿ.ಯಂಭತ್ನಾಳ

ಜನರ ನುಡಿ ಕೇಳದಿರು ದೇವರ ಕರುಣೆ ಬೇಡದಿರು ಇಲ್ಲಿ ಯಾರಿಂದೇನಾಗದು ಆಗುವುದೆಲ್ಲ ಆಗುವುದು ಬದುಕು ಯಾರನು ನಂಬಿ ಬದುಕದಿರು ನಿನ್ನನ್ನು ನೀನು ನಂಬದೇ ಇರದಿರು ಮುನ್ನುಗ್ಗಲು ಕೆಚ್ಚೆದೆಯೊಂದಿರಲಿ ಉಳಿದದ್ದೆಲ್ಲವೂ ಅಳಿಯಲಿ ಹುಟ್ಟು ಏಕೆ! ಬದುಕು ಏಕೆ! ಸಾವು ಏಕೆ೦ದು ಬದುಕು ಹುಡಕದಿರು ಹುಟ್ಟುವಾಗ ಹುಟ್ಟಿದೆ ಬದುಕಿರುವಷ್ಟು ಬದುಕು ಸಾಯುವಾಗ ಸಾಯಲಿ ಚಿಂತೆಯೊಂದು ಬಾರದಿರಲಿ ಮನ ತುಂಬಿ ನಿಂತ ಮನದ ತೃಪ್ತಿಯ ಸಿರಿತನ ಕಳೆದುಕೊಳ್ಳದಿರು ಯಾರಿಂದೇನು ಬಯಸದಿರು ಬಯಸಿದ್ದೆಲ್ಲವೂ ವ್ಯರ್ಥವೆಂದು ತಿಳಿದಿರು ಒಂದು ಕ್ಷಣ ಜಗವರಿತು ನೋಡು ಏನಿಹುದಿಲ್ಲಿ! […]
ಪ್ರಧಾನಿ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ಗುಟ್ಟು

ಭಾರತ ವಾಸಿಗಳಿಗೆ ಪ್ರಧಾನಿ ಮೋದಿಯವರ ಭಾಷಣ ಅಪರಿಚಿತ ಏನಲ್ಲ. ಮೋದಿಯವರು ಭಾಷಣ ಕೇಳುವ ಪ್ರತಿಯೊಬ್ಬ ವ್ಯಕ್ತಿ ಕಿವಿ ಗಡಚಿಕ್ಕುವಂತೆ ಕರತಾಡನ ಮಾಡದೇ ಇರಲಾರ ಎನ್ನುವಷ್ಟರಮಟ್ಟಿಗೆ ಮೋದಿಯವರ ಭಾಷಣ ರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ರಹಸ್ಯ ಬಯಲಾಗಿದೆ. ಟೆಲಿಪ್ರಾಂಪ್ಟರ್ _ ಹೌದು ಇಷ್ಟು ದಿವಸ ಮೋದಿಯವರು ಅಧ್ಬುತ ಭಾಷಣ ಕಲೆ ಹೊಂದಿದ್ದಾರೆ ಎಂದುಕೊಂಡಿದ್ದ ಭಾರತಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನಿ ಮೋದಿಯವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವ […]
ಪ್ರಧಾನಿ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ಗುಟ್ಟು

ಭಾರತ ವಾಸಿಗಳಿಗೆ ಪ್ರಧಾನಿ ಮೋದಿಯವರ ಭಾಷಣ ಅಪರಿಚಿತ ಏನಲ್ಲ. ಮೋದಿಯವರು ಭಾಷಣ ಕೇಳುವ ಪ್ರತಿಯೊಬ್ಬ ವ್ಯಕ್ತಿ ಕಿವಿ ಗಡಚಿಕ್ಕುವಂತೆ ಕರತಾಡನ ಮಾಡದೇ ಇರಲಾರ ಎನ್ನುವಷ್ಟರಮಟ್ಟಿಗೆ ಮೋದಿಯವರ ಭಾಷಣ ರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ರಹಸ್ಯ ಬಯಲಾಗಿದೆ. ಟೆಲಿಪ್ರಾಂಪ್ಟರ್ _ ಹೌದು ಇಷ್ಟು ದಿವಸ ಮೋದಿಯವರು ಅಧ್ಬುತ ಭಾಷಣ ಕಲೆ ಹೊಂದಿದ್ದಾರೆ ಎಂದುಕೊಂಡಿದ್ದ ಭಾರತಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನಿ ಮೋದಿಯವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವ […]
ನವೆಂಬರ್ 26 ಸಂವಿಧಾನ ದಿನಾಚರಣೆ ಹಿಂದಿನ ಇತಿಹಾಸ

ನವೆಂಬರ್ 26. 2021: 26 ನವೆಂಬರ್ 1949 ರಂದು, ಭಾರತದ ಸಂವಿಧಾನ ಸಭೆಯು ತನ್ನ ಸಂವಿಧಾನವನ್ನು ಅಂಗೀಕರಿಸಿತ್ತು. ಆದರೆ, ಇದನ್ನು 26 ಜನವರಿ 1950 ರಂದು ಜಾರಿಗೆ ತರಲಾಯಿತು. ಭಾರತದ ನಾಗರಿಕರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನೆನಪಿಸಲು ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. 2015 ರಿಂದ, ಭಾರತವು ತನ್ನ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತಿದೆ. ಇದಕ್ಕಾಗಿ ಸಾಮಾಜಿಕ ನ್ಯಾಯ ಮತ್ತು […]
ಮಂಗಳೂರಲ್ಲಿ ಆರೋಗ್ಯ ಇಲಾಖೆ ಅಧಿಕಾರಿಯ ಪಲ್ಲಂಗ್ ಪುರಾಣ ವೈರಲ್

ಮಂಗಳೂರು: ಮಂಗಳೂರುನ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಹಾಗೂ ಆಯುಷ್ಮಾನ್ ನೋಡೆಲ್ ಆಫೀಸರ್ ಆಗಿರುವ ರತ್ನಾಕರ್ ತನ್ನ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಕಾಮಪುರಾಣ ನಡೆಸಿದ ವೀಡಿಯೋ ಈಗ ದೊಡ್ಡ ಸುದ್ದಿಯಾಗಿದೆ. ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ನಿತ್ಯ ಚೆಲ್ಲಾಟ ಆಡುವ ಈ ಅಧಿಕಾರಿ ಚೆಲ್ಲಾಟಕ್ಕೆ ಸಹಕರಿಸದ ಸಿಬ್ಬಂದಿಗೆ ಟಾರ್ಚರ್ ಕೊಡುತ್ತಿದ್ದ ಅಲ್ಲದೇ ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಟ್ರಿಪ್ ಹೋಗುತ್ತಿದ್ದ ವಿಪರ್ಯಾಸವೆಂದರೆ ರತ್ನಾಕರನ ಆಟದ ವಿರುದ್ಧ ಈವರೆಗೆ ಮಹಿಳಾ ಸಿಬ್ಬಂದಿ ದೂರು ನೀಡಿಲ್ಲ. ಸಾಮಾಜಿಕ ತಾಣಗಳಲ್ಲಿ […]
10 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಮೌಖಿಕ ಲೈಂಗಿಕತೆ ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ; ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: 10 ವರ್ಷದ ಅಪ್ರಾಪ್ತ ಮಗುವಿನೊಂದಿಗೆ ಮೌಖಿಕ ಲೈಂಗಿಕತೆ ನಡೆಸಿದ ಸೋನು ಕುಶ್ವಾಹಾ ಎಂಬ ಅಪರಾಧಿ ವಿಶೇಷ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ದಂಡವನ್ನು ಅಲಹಾಬಾದ್ ಹೈಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದೆ. ಸೋನು ಕುಶ್ವಾಹ ಮಾಡಿದ ಅಪರಾಧ ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅನಿಲ್ ಕುಮಾರ್ ಓಜಾ ನೇತೃತ್ವದ ನ್ಯಾಯಪೀಠ, ಆರೋಪಿಗೆ ನೀಡಿದ್ದ ಶಿಕ್ಷೆಯನ್ನು 10 ವರ್ಷದಿಂದ 7 ವರ್ಷಗಳಿಗೆ ಇಳಿಸಿದರು. ಮೌಖಿಕ ಲೈಂಗಿಕತೆ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೊ ಕಾಯ್ದೆ) […]
ನಗರಸಭೆ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜಿಸಿ ಶ್ರೀರಾಮ ಸೇನೆಯಿಂದ ಪ್ರತಿಭಟನೆ

ಗದಗ: ಬೆಟಗೇರಿ ನಗರಸಭೆ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಶ್ರೀರಾಮ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿದರು. ಸಾರ್ವಜನಿಕ ಶೌಚಾಲಯ ದುರಸ್ಥಿ ಮಾಡಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರು ಅಧಿಕಾರಿಗಳು ಗಮನಹರಿಸಿಲ್ಲ. ಬೇರೆ ದಾರಿಯಿಲ್ಲದೆ ಈ ರೀತಿಯ ಪ್ರತಿಭಟನೆ ಮಾಡಿದ್ದಾಗಿ ಶ್ರೀರಾಮ ಸೇನೆ ಧಾರವಾಡ ಮತ್ತು ಗದಗ ಸಂಚಾಲಕ ರಾಜು ಖಾನಪ್ಪನವರ್ ಹೇಳಿದರು. ಸಾರ್ವಜನಿಕ ಶೌಚಾಲಯ ದುರಸ್ತಿ ಮಾಡದಿದ್ದರೆ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ ಮೂಲಕ […]
ಸಂಸದ ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಬೇಕು; ಇಕ್ಬಾಲ್ ಅನ್ಸಾರಿ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾತನಾಡಿದ ಇಕ್ಬಾಲ್ ಅನ್ಸಾರಿ, ಪ್ರತಾಪ್ ಸಿಂಹ ಸಂಸದನಾಗಲು ಲಾಯಕ್ಕಿಲ್ಲ. ಯಾವುದೋ ಅಲೆಯಲ್ಲಿ ಆತನಿಗೆ ಜನರು ವೋಟ್ ಹಾಕಿದ್ದಾರೆ. ಆತನದು ಝಿರೋ ಟ್ಯಾಂಲೆಂಟ್ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೆಸರಿನ ಬಗ್ಗೆ ವೈಯಕ್ತಿಕವಾಗಿ ವ್ಯಂಗ್ಯವಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಬೇಕು ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿದ್ದಕ್ಕೆ ಸಿಂಹ ಕ್ಷಮೆಯಾಚಿಸಬೇಕು. ಬಿಟ್ ಕಾಯಿನ್ ಹಗರಣ ಇಂದು […]
ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಲಾ 35 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 112.79 ರೂ ಆಗಿದ್ದು, ಚೆನ್ನೈನಲ್ಲಿ 105.74, ಮುಂಬೈನಲ್ಲಿ 114.81 ರೂ ಇದೆ. ಹಾಗೆಯೇ ಡೀಸೆಲ್ ಬೆಲೆ ಬೆಂಗಳೂರಿನಲ್ಲಿ 103.72 ರೂ, ಚೆನ್ನೈನಲ್ಲಿ 101.92 ರೂ ಹಾಗೂ ಮುಂಬೈನಲ್ಲಿ 105.86ರೂ ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೊಕ್ಕಸ […]
ಕನ್ನಡಿಗರ ʼಪವರ್ ಸ್ಟಾರ್ʼ,ʼಅಪ್ಪುʼ ನಡೆದು ಬಂದ ಹಾದಿ

ಪವರ್ ಸ್ಟಾರ್ ಖ್ಯಾತಿಯ ಕರುನಾಡಿನ ಪ್ರೀತಿಯ ʼಅಪ್ಪುʼ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರು. ಪುನೀತರಾಜಕುಮಾರ ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿ, ಚಿತ್ರರಂಗದಕ್ಕೆ ಕೊಡುಗೆ ನೀಡಿದ್ದಾರೆ. ತಮ್ಮ ಸಿನಿಜೀವನದಲ್ಲಿ ಬಾಲನಟನಾಗಿ 14 ಚಿತ್ರಗಳಲ್ಲಿ ಮತ್ತು ನಾಯಕ ನಟನಾಗಿ 28 ಚಿತ್ರಗಳಲ್ಲಿ ನಟಿಸಿದ್ದಾರೆ. “ಪ್ರೇಮದ ಕಾಣಿಕೆ” ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಡಾ.ರಾಜಕುಮಾರ ಅವರ ಕೊನೆಯ ಪುತ್ರ ಪುನೀತರಾಜಕುಮಾರ. 1975 ಮಾರ್ಚ್ 17 ರಂದು ಜನಿಸಿದರು. ಪುನೀತರಾಜಕುಮಾರ ಅವರು ತಂದೆಯ ಹಾದಿಯಲ್ಲೇ ಉತ್ತಮ ಚಿತ್ರಗಳನ್ನು ಕನ್ನಡ ನಾಡಿನ ಜನತೆಗೆ […]