ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರಿಂದ ಕೋವಿಡ್-19 ವಿರುದ್ದ 2 ಕೋಟಿ ದೇಣಿಗೆ

ನವದೆಹಲಿ ಮೇ 07: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಕೊರೊನಾ ವಿರುದ್ದ ದೇಶದ ಹೋರಾಟವನ್ನು ಬೆಂಬಲಿಸಲು 2 ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ. Anushka and I have started a campaign on @ketto, to raise funds for Covid-19 relief, and we would be grateful for your support. Let’s all come together and help those around […]
“ಕರಿಜನ” ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕರಿಗೆ ಸಂದ “ಭೀಮರತ್ನ” ಗೌರವ

ಎಪ್ರಿಲ್ 14 ನಿಜಕ್ಕೂ ಒಂದು ಬಹು ದೊಡ್ಡ ದಿವಸ. ಅವತ್ತು ಮಹಾನಾಯಕ, ವಿಶ್ವರತ್ನ, ಬೋಧೀಸತ್ವ ಡಾ|| B.R ಅಂಬೇಡ್ಕರ್ ಅವರು ಹುಟ್ಟಿದ ದಿನ. ಜಗತ್ತು ಅವರ ಜನ್ಮ ದಿನವನ್ನು Symbol of Knowledge ಎಂದು ಆಚರಿಸುತ್ತಿದೆ, ನಿಜ ಅವರು ಜ್ಞಾನದ ಸಂಕೇತವೇ ಅದರಲ್ಲಿ ಎರಡು ಮಾತೇ ಇಲ್ಲ , ಶೋಷಿತರ ಪಾಲಿನ ಜ್ಞಾನ ಸೂರ್ಯ ಕೋಟ್ಯಾನು ಕೋಟಿ ಜನಗಳ ಬದುಕಲ್ಲಿ ಬೆಳಕಾಗಿದ್ದು ಈಗ ಇತಿಹಾಸ, ಈ ವರ್ಷದ ವಿಶ್ವ ಜ್ಞಾನಿಯ ಜನ್ಮ ದಿನ (ಎಪ್ರಿಲ್ 14) “ಕರಿಜನ […]
“ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ. ಒಂದು ಲಂಚ, ಮತ್ತೊಂದು ಮಂಚ”

“ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ. ಒಂದು ಲಂಚ, ಮತ್ತೊಂದು ಮಂಚ” ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ. ಒಂದು ಲಂಚ ಮತ್ತೊಂದು ಮಂಚ! ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿಯವರು ದೂರು ನೀಡಲು ಮಿನಾಮೇಷ ಎಣಿಸುತ್ತಿರುವುದೇಕೆ? ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇಕೆ? ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವೇ ಅಥವಾ BJP v/s BJP ತಿಕ್ಕಾಟದಲ್ಲಿ ತಾವೇ ಬಲಿಯಾಗುವ ಭಯವೇ?” ಎಂದು […]