ಹಿರಿಯ ಕಲಾವಿದ ಚನ್ನವೀರ ಝಳಕಿ ನೆನಪು: ವಿಜಯಪುರದ ಕಿತ್ತೂರ ಚನ್ನಮ್ಮ ರಂಗಮಂದಿರದ ಸ್ಥಳ ಸಂರಕ್ಷಣೆಗೆ ಕೂಗು

ವಿಜಯಪುರ ನ 03: ಹಲವು ಖ್ಯಾತಕಲಾವಿದರಾದವರು ಒಂದಿಲ್ಲಾ ಒಂದು ಚಟಕ್ಕೆ ಅಂಟಿಕೊಂಡು ಇನ್ನೂ ಹೆಚ್ಚು ವರ್ಷಗಳವರೆಗೆ ಬದುಕಬೇಕಿದ್ದ ಅವರ ಜೀವನ ಅದಾವದೊ ರೋಗಗಳಿಗೆ ತುತ್ತಾಗಿ ಅಂತ್ಯವಾಗಿರುವುದು ನಾವು ಕಲಾವಿದರ ಜೀವನದ ಇತಿಹಾಸದಿಂದ ತಿಳಿದು ಬರುತ್ತದೆ, ಇದರಿಂದಾಗಿ ಅದೆಷ್ಟೋ ಜನ ಕಲಾರಷಿಕರ ಮನಸ್ಸಿಗೆ ತುಂಬಲಾಗದ ನಷ್ಟವಾಗುತ್ತದೆ ಎಂದು ಇತಿಹಾಸಕಾರ ಸಂಶೋಧಕ ಡಾ ಆನಂದ ಕುಲಕರ್ಣಿ ಹೇಳಿದರು, ಮಲ್ಲಿಕಾರ್ಜುನ ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆ ಹಾಗು ಕರ್ನಾಟಕ ಪಬ್ಲಿಕ್ ಪವರ್ ಸಂಘಟೆನೆಗಳ ಆಶ್ರಯದಲ್ಲಿ ನಡೆದ ಚನ್ನವೀರ ಝಳಕಿ ನೆನಪು-4 ಗಾಯನ […]