ವಿಜಯಪುರ: ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಯ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮುಖ್ಯ ಗುರುಗಳಾದ ಶ್ರೀ ಎನ್ ಪಿ ಲಮಾಣಿ ನವೆಂಬರ್ ಒಂದರಂದು ನಾವೆಲ್ಲರೂ ಅತ್ಯಂತ ಸಡಗರ ಸಂಭ್ರಮದಿಂದ ಜಾತಿ ಮತ ಧರ್ಮಗಳನ್ನು ಮೀರಿ ಒಗ್ಗೂಡಿ ಕನ್ನಡ ನಾಡಿನ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ.
ನವಂಬರ್ 1 ಭಾರತ ದೇಶದ ಇತಿಹಾಸದ ಪುಟಗಳಲ್ಲಿ ಬರೆದಿಟ್ಟಿರುವ ಮಹತ್ವದ ದಿನವಾಗಿದೆ ಎಂದರು ಶ್ರೀ ಕೆ ಆರ್ ಅರಕೇರಿ ಮಠ ಮಾತನಾಡಿದರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಾತನಾಡಿದರು ಶ್ರೀ ಡಿ.ಬಿ ನಾಯಕ, ಎಮ್.ಎಸ್. ರೇವತಗಾಂವ.ಎಸ್.ಸಿ.ಝರೆ, ಸಿದ್ದು ಬಳೂಲಗಿಡದ. ಎ ಜಿ ರೋಜಿನದಾರ ಅಶೋಕ ಚೋರಗಿ, ಭಾರತಿ ಚಿಂಚಲಿ ನಿರೂಪಿಸಿದರು ಸುಕನ್ಯಾ, ತೇನಹಳಿ ಸ್ವಾಗತಿಸಿದರು ಗುರುಬಾಯಿ.ನಿಡೋಣೆ ವಂದಿಸಿದರು.
ಇದನ್ನೂ ಓದಿ: Vijayapura News | ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರ ತುಂಬಾ ಮಹತ್ವದ್ದಾಗಿದೆ | ಕುಲಪತಿ ಪ್ರೋ. ಬಿ.ಕೆ ತುಳಸಿಮಾಲ






