Vijayapura News : ಕೂಡಲೇ ಬ್ಯಾಕಲಾಗ್ ಹುದ್ದೆಗಳು ಭರ್ತಿ ಮಾಡಬೇಕು : ಬಿ ಎಚ್ ನಾಡಗಿರಿ

ಒಳಮಿಸಲಾತಿ ಜಾರಿಗೆ ಮತ್ತು ಕೂಡಲೇ ಬ್ಯಾಕಲಾಗ ಹುದ್ದೆಗಳು ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು ಎಂದು ಬಿ ಎಚ್ ನಾಡಗಿರಿ ಹೇಳಿದರು.

0
11
Backlog vacancies image

ವಿಜಯಪುರ : ವಿಜಯಪುರ ಜಿಲ್ಲಾ ಆಡಳಿತದಿಂದ ಸಂವಿಧಾನ ಶಿಲ್ಪಿ ವಿಶ್ವ ರತ್ನ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ ರವರ 134 ನೇ ಜನ್ಮದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸುಲಾಯಿತು. Backlog vacancies

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ವಿಜಯಪುರ ನೌಕರರು ಪಾಲ್ಗೊಂಡು ಬೆಳಿಗ್ಗೆ 8-30 ಘಂಟೆಗೆ ಬುದ್ದ ಪ್ರಾರ್ಥನೆ ಸಲ್ಲಿಸಲಾಯಿತು ನಂತರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ಮಾಲಾರ್ಪಣೆ ಮಾಡಿ ನಂತರ ಬುದ್ದ ವಿಹಾರದಿಂದ ಅಂಬೇಡ್ಕರ್ ಅವರ ಭವ್ಯ ಮೆರವಣಿಗೆ ಜರುಗಿತು.

ಇದನ್ನೂ ಓದಿ: Vijayapura News : ಮಕ್ಕಳನ್ನು ಮೊಬೈಲುಗಳಿಂದ ದೂರವಿಡಿ – ಡಾ. ಆನಂದ ಪಾಂಡುರಂಗಿ

Backlog vacancies ನಂತರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಬಿ ಎಚ್ ನಾಡಗಿರಿ ಮಾತನಾಡುತ್ತಾ ಒಳಮಿಸಲಾತಿ ಜಾರಿಗೆ ಮತ್ತು ಕೂಡಲೇ ಬ್ಯಾಕಲಾಗ ಹುದ್ದೆಗಳು ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು ಎಂದರು.

ಇದನ್ನೂ ಓದಿ: ಬಸನಗೌಡ ಪಾಟೀಲ ಯತ್ನಾಳ ಹಿಂದೂ ವಿರೋಧಿಯೋ ಮುಸ್ಲಿಂ ವಿರೋಧಿಯೋ ?

ಈ ಸಂದರ್ಬದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಬಸವಂತ ಗುಣದಾಳ ಕೋಶಾಧ್ಯಕ್ಷ ರಾದ ಮಹೇಶ್ ಹೊನ್ನಾಕಟ್ಟಿ ಉಪಾಧ್ಯಕ್ಷರಾದ ರವಿ ಯಲಡಗಿ ಆರ್ ಬಿ ಬಡಿಗೇರ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ ಮುದ್ದಣ್ಣ ಭೀಮನಗರ ವಿಜಯಕುಮಾರ್ ಮುದ್ದೆಬಿಹಾಳ ಎಮ್ ಎಮ್ ಮುಂಡೆವಾಡಿ ಎಸ್ ಎಮ್ ಡೋಣಿ ನೀಜು ಮೇಲಿನಕೇರಿ ವಿಜಯಕುಮಾರ್ ಸೂರ್ಯವಂಶಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಸುರೇಶ್ ಶೆಡಶ್ಯಾಳ ಜುಬೇರ್ ಕೇರೂರ ಮಂಜುನಾಥ ಆರೇಶಂಕರ ಎಸ್ ಎನ್ ಪಡಶಟ್ಟಿ ಅಜೀಜ ಅರಳಿಕಟ್ಟಿ ಎಮ್ ಎಚ್ ಮಾದರ ಡಾ. ಅಶೋಕ್ ಗೊಣಸಗಿ .ಜಿ. ಎಮ್ ಚಲವಾದಿ ಎಮ್. ಎ. ಶೇಖ್, ಡಿ. ಎಸ್ ಖಜಾಪೂರ ಪಾಲ್ಗೊಂಡಿದ್ದರು.


LEAVE A REPLY

Please enter your comment!
Please enter your name here