Ambedkar Jayanti : ಡಾ.ಬಿ.ಆರ್. ಅಂಬೇಡ್ಕರವರ 134ನೇ ಜಯಂತಿ

ವಿಜಯಪುರ : ದಿನಾಂಕ 14-04-2025 ರಂದು ವಿಜಯಪುರ ಜಿಲ್ಲಾ ಆಡಳಿತ ವತಿಯಿಂದ Ambedkar Jayanti ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಎಲ್ಲಾ ಎಸ್ಸಿ ಎಸ್ಟಿ ನೌಕರರು ಸಮಸ್ವಯ ಸಮಿತಿಯ ಮುಖಂಡರು ಬೆಳಿಗ್ಗೆ. 7.30 ಘಂಟೆಗೆ ಅಂಬೇಡ್ಕರರ ಪುತ್ತಳಿಗೆ ಮಾಲಾರ್ಪಣೆ ಹಾಗೂ ಬುದ್ದ ಪ್ರಾರ್ಥನೆ ಸಲ್ಲಿಸಲಿದ್ದು ನಂತರ ಬೆಳಿಗ್ಗೆ 8-30 ಘಂಟೆಗೆ ಜಲ ನಗರದಲ್ಲಿರುವ ಬುದ್ದ ವಿಹಾರ ದಿಂದ ಡಾ.ಬಾಬಾ ಸಾಹೇಬ್ […]