ಮಕ್ಕಳು ಈ ದೇಶದ ಆಸ್ತಿ; ವಾಯ್ ಎಸ್ ಗುಣಕಿ

132 ನೇ ಮಕ್ಕಳ ದಿನಾಚರಣೆ ಹಾಗೂ ಜವಹರಲಾಲ್ ರವರ ಜನ್ಮ ದಿನದ ಆಚರಣೆ ಅಂಗವಾಗಿ ಶ್ರೀ ಶಾಂತೇಶ್ವರ ಅರೇವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮವನ್ನು ವಿಜೃಂಭನೆಯಿಂದ ಆಚರಿಸಲಾಯಿತು. ಜೀವನ ಕಲಿಸುವುದು ಶಿಕ್ಷಣವಾದರೆ ಜೀವ ಉಳಿಸುವುದು ವೈದ್ಯಕೀಯ ವೃತ್ತಿ ಈ ಎರಡು ವೃತ್ತಿಗಳು ಮನುಜ ಕುಲಕ್ಕೆ ಅತಿ ಮುಖ್ಯವಾದದ್ದು ಆದರಿಂದ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂದಾಗ ಮಾತ್ರ ಈ ಜೀವನಕ್ಕೆ ಒಂದು ಅರ್ಥ ಸಿಗುವುದು. ಮಕ್ಕಳ ನೆಚ್ಚಿನ ಚಾಚ ಜವಾಹರಲಾಲ್ ನೆಹರೂ ರವರು ‘Tomorrow is […]