ಬೀದರ: ಚಿಟ್ಟಗುಪ್ಪಾದಲ್ಲಿ ಕೋರೊನಾ ಸೈನಿಕರಿಂದ ಜನ ಜಾಗೃತಿ

0
246

ಬೀದರ ಏ.29 : ಬೀದರ ಜಿಲ್ಲೆಯ ಚಿಟ್ಟಗುಪ್ಪಾ ತಾಲೂಕಿನಲ್ಲಿ ಕೊರೋನಾ ಸೈನಿಕರಿಂದ ಇತ್ತೀಚೆಗೆ ಜನಜಾಗೃತಿ ನಡೆಯಿತು. ಕೊರೊನಾ ರೋಗ ತಡೆಗೆ ಗಮನ ಹರಿಸಬೇಕಾದ ಅಂಶಗಳು ಮತ್ತು ಮಾಸ್ಕ, ಸ್ಯಾನಿಟೈಜರ್ ಅಥವಾ ಸಾಬೂನು ಬಳಕೆಯ ವಿಧಾನ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಕೊರೊನಾ ಸೈನಿಕರಾದ ಲಕ್ಷ್ಮಿ ಬಾವಗೆ, ಗೀತಾ ಮಾಹಾಲಿಂಗಪುರ ಹಾಗೂ ರೇಷ್ಮಾ ಕುಂದನ ಇತರರು ಇದ್ದರು.


 

ambedkar image

LEAVE A REPLY

Please enter your comment!
Please enter your name here